Isha Koppikar Divorce News: ಉದ್ಯಮಿಯನ್ನು ಮದುವೆಯಾದ ಸೂರ್ಯವಂಶ ಚಿತ್ರದ ನಟಿ ತನ್ನ 14 ವರ್ಷಗಳ ದಾಂಪತ್ಯವನ್ನು ಮುರಿದುಕೊಂಡು.. ಗಂಡನಿಂದ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ..
Love Marriage in Industry: ಬೆಳ್ಳಿತೆರೆಯ ಮದುವೆಗಳು...ಒಮ್ಮೊಮ್ಮೆ ನಿಜ ಜೀವನದಲ್ಲೂ ನಡೆಯುತ್ತವೆ. ಇದೀಗ ಹೌದು ರೀಲ್ನಲ್ಲಿ ಜೊತೆಯಾದ ಜೋಡಿಗಳು ರಿಯಲ್ ಲೈಫ್ ನಲ್ಲೂ ಪೀಪಿ...ದುಂಡುಂ... ಎನ್ನುತ್ತಿದ್ದಾರೆ ತೆಲುಗು, ತಮಿಳು, ಕನ್ನಡ ಇಂಡಸ್ಟ್ರಿಯಲ್ಲಿ ಅದೆಷ್ಟೋ ಹೀರೋ, ಹೀರೋಯಿನ್ ಗಳು ತೆರೆಹಂಚಿಕೊಂಡವರೊಂದಿಗೆಯೇ ಜೀವನವನ್ನು ಹಂಚಿಕೊಂಡಿದ್ದಾರೆ.. ಅಂತಹ ನಟ ನಟಿಯರ ಪಟ್ಟಿ ಇಲ್ಲಿದೆ.
Aniruddha Jatkar : ಅನಿರುದ್ದ್ ವಿಷ್ಣುವರ್ಧನ್, ವಿಷ್ಣುದಾದ ತುಂಬಾ ಅಂದ್ರೆ ತುಂಬಾ ಇಷ್ಟಪಡೋ ಮುದ್ದಿನ ಅಳಿಯ. ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರೂ ಕಿರುತೆರೆಯಲ್ಲಿ ಪ್ರಸಾರವಾದ ಜೊತೆಜೊತೆಯಲಿ ಸಿನಿಮಾ ಇವರಿಗೆ ದೊಡ್ಡಮಟ್ಟದಲ್ಲಿ ಯಶಸ್ಸು ತಂದುಕೊಡ್ತು.
Sandalwood News: 120 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶ್ರುತಿ ವಿಷ್ಣುವರ್ಧನ್, ಅಂಬರೀಶ್, ಕಮಲ್ ಹಾಸನ್ ರಂತಹ ದಿಗ್ಗಜರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ನಟರ ಜೊತೆ ನಟಿಸಿರುವಶೃತಿ ಕೊಟ್ಟ ಪಾತ್ರಕ್ಕೆ ಜೀವ ತುಂಬೋ ಕೆಲಸ ಮಾಡುತ್ತಾರೆ.
Rajinikanth-Vishnuvardhan : ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಅವರು ಇಬ್ಬರು ಆತ್ಮೀಯ ಗೆಳೆಯರು. ಇದು ಎಲ್ಲರಿಗೂ ತಿಳಿದಿರುವ ವಿಷಯ. ಖ್ಯಾತ ನಟರಿಬ್ಬರೂ 1977ರಲ್ಲಿ ʼಸಹೋದರರ ಸವಾಲ್ʼ ಚಿತ್ರದಲ್ಲಿ ನಟಿಸಿದ್ದರು.
Dr Rajkumar And Vishnuvardhan: ಸಿನಿಮಾ ರಂಗದಲ್ಲಿ ಅನೇಕ ಬಾರಿ ಸ್ಟಾರ್ ನಟರ ಮಧ್ಯೆ ಪೈಪೋಟಿ ಏರ್ಪಟ್ಟಿದ್ದನ್ನು ನೋಡಿದ್ದೇವೆ. ಇಬ್ಬರು ಸ್ಟಾರ್ ನಟರು ಒಂದೇ ಕತೆಗಾಗಿ ಆ ಸಿನಿಮಾದಲ್ಲಿ ನಾಯಕನಾಗಲು ಸ್ಪರ್ಧೆಗಿಳಿಯುತ್ತಾರಂತೆ. ಆದರೆ ಇಬ್ಬರ ಜಗಳದಲ್ಲಿ ಆ ಚಿತ್ರ ಮೂರನೇಯವರ ಪಾಲಾಗುತ್ತದೆಯಂತೆ.
ಯಾವುದೇ ಕಾರಣಕ್ಕೂ ಸ್ಮಾರಕ ತೆರವು ಮಾಡಬಾರದು ಎಂದು ವಾಣಿಜ್ಯ ಮಂಡಳಿ ಮೊರೆ ಹೋಗಿರುವ ಸಾಹಸ ಸಿಂಹ ವಿಷ್ಣು ವರ್ಧನ್ ಅವರ ಅಭಿಮಾನಿಗಳು, ನಾಡಪ್ರೇಮಿ ಡಾ.ವಿಷ್ಣು ಅಕಾಡೆಮಿ ವತಿಯಿಂದ ಫಿಲ್ಮ್ ಚೇಂಬರ್ ಗೆ ಮನವಿಯನ್ನ ಸಲ್ಲಿಸಿದ್ದಾರೆ. ಮಾತ್ರವಲ್ಲ, ವಿಷ್ಣು ಸ್ಮಾರಕವನ್ನ ನೀವು ರಕ್ಷಿಸಲೇಬೇಕು ಅಂತ ಕೇಳಿಕೊಳ್ಳುತ್ತಿದ್ದಾರೆ.
Rajkumar was hit with a slipper : ಕ್ರಾಂತಿ ಸಿನಿಮಾದ ಸಾಂಗ್ ರಿಲೀಸ್ ಇವೆಂಟ್ ವೇಳೆ ನಡೆದ ಈ ದರ್ಘಟನೆ ಸ್ಯಾಂಡಲ್ವುಡ್ ಮಂದಿಗೆ ಕಹಿ ನೆನಪಾಗಿ ಉಳಿಯುವಂಥದ್ದು. ಆದರೆ ಹೀಗೆ ನಟರ ಮೇಲೆ ಚಪ್ಪಲಿ ಎಸೆದ ಘಟನೆ ಇದೇ ಮೊದಲಲ್ಲ. ಕನ್ನಡದ ಕಣ್ಮಣಿ, ನಟ ಸಾರ್ವಭೌಮ ಡಾ.ರಾಜ್ಕುಮಾರ್ ಕೂಡ ಇದಕ್ಕೆ ಹೊರತಾಗಿಲ್ಲ.
ಭಾರತಿಯವರು ಖುದ್ದಾಗಿ ಬಂದು ಗೃಹಪ್ರವೇಶಕ್ಕೆ ಆಹ್ವಾನ ನೀಡಿದ್ದರು. ವಿಷ್ಣುವರ್ಧನ್ ಅವರಿದ್ದ ಮನೆಯನ್ನು ಇನ್ನಷ್ಟು ಚಂದ ಮಾಡಿದ್ದಾರೆ. ನವೀಕರಣಗೊಂಡಿರುವ ವಿಷ್ಣುವರ್ಧನ್ ಅವರ ಮನೆಯ ಹಿಂದೆ ಭಾರತಿ ವಿಷ್ಣುವರ್ಧನ್ ಅವರ ಪ್ರಯತ್ನ ಹಾಗೂ ಶ್ರಮ ಎದ್ದು ಕಾಣುತ್ತಿದೆ. ವಿಷ್ಣು ವರ್ಧನ್ ಅವರ ತ್ಯಾಗವನ್ನು ಅಳವಡಿಸಿದ್ದಾರೆ ಎನ್ನುವುದು ನನ್ನ ಭಾವನೆ. ಅವರಿಗೆ ಶುಭ ಕೋರಲು ಬಂದಿದ್ದೇನೆ ಎಂದರು .
ಮೇಲುಕೋಟೆ ಶಾಸಕ ಪುಟ್ಟರಾಜು ಚಿಕ್ಕವಯಸ್ಸಲ್ಲಿ ಅಂಬಿ ಮತ್ತು ವಿಷ್ಣು ಮೇಲಿನ ಅಭಿಮಾನಕ್ಕಾಗಿ ಕಳ್ಳತನ ಮಾಡ್ತಿದ್ರಂತೆ... ಫಿಲ್ಮ್ ನೋಡುವ ಗೀಳಿಗಾಗಿ ಅಪ್ಪನ ಜೇಬಿಗೆ ವಾರಕ್ಕೆರಡು ಸಾರಿ ಕನ್ನ ಹಾಕ್ತಿದ್ರಂತೆ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಶಾಸಕ ಪುಟ್ಟರಾಜು ಬಾಲ್ಯದ ಕಳ್ಳತನದ ರಹಸ್ಯ ಬಿಚ್ಚಿಟ್ಟಿದ್ದಾರೆ..
ಈ ಐಪಿಎಲ್ ಹಂಗಾಮದ ನಡುವೆ YPL ಟೂರ್ನಿ ಶುರುವಾಗ್ತಿದೆ. ನಾವು ಕೆಪಿಎಲ್(ಕರ್ನಾಟಕ ಪ್ರೀಮಿಯರ್ ಲೀಗ್) ಸಿಸಿಎಲ್ ಸೆಲೆಬ್ರಿಟಿ ಪ್ರೀಮಿಯರ್ ಲೀಗ್) ಕೇಳಿದ್ದೇವೆ ಇದು ಯಾವುದು YPL ಅನ್ನೋ ಪ್ರಶ್ನೆಗೆ ಉತ್ತರ ಯಜಮಾನ ಪ್ರೀಮಿಯರ್ ಲೀಗ್.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.