ಸಿಎಂ ಸಿದ್ದರಾಮಯ್ಯ ನಿವಾಸದ ಬಳಿ ಸಚಿವಾಕಾಂಕ್ಷಿಗಳ ಬೆಂಬಲಿಗರು

  • Zee Media Bureau
  • May 24, 2023, 04:22 PM IST

ಸಿಎಂ ಸಿದ್ದರಾಮಯ್ಯ ಮನೆ ಮುಂದೆ ಆಕಾಂಕ್ಷಿಗಳ ದಂಡು. ಬೆಂಗಳೂರಿನ ಸಿದ್ದರಾಮಯ್ಯ ನಿವಾಸ ಮುಂದೆ ಜನ ಜಮಾವಣೆ. ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕ ಡಿ. ಸುಧಾಕರ್ ಅವರನ್ನ ಮತ್ತೊಮ್ಮೆ ಸಚಿವರನ್ನಾಗಿ ಮಾಡಲು ಒತ್ತಡ. ಸಿದ್ದು ನಿವಾಸ ಬಳಿ ನೂರಕ್ಕು ಹೆಚ್ಚು ಕಾರ್ಯಕರ್ತರು ಆಕ್ರೋಶ. ಸದ್ಯ ಸಿಎಂ ಸಿದ್ದರಾಮಯ್ಯ ನಿವಾಸದ ಸುತ್ತ ಖಾಕಿ ಸರ್ಪಗಾವಲು. ಬ್ಯಾರಿಕೇಡ್ ಹಾಕಿ ಸುಧಾಕರ್‌ ಬೆಂಬಲಿಗರನ್ನ ತಡೆದ ಪೊಲೀಸರು.

Trending News