ಅನಾರೋಗ್ಯದಿಂದ ಬಳಲ್ತಿರೊ ಈತ ಕೆಲಸ ಕಾರ್ಯ ಇಲ್ಲದೆ ಮನೆಯಲ್ಲೆ ಕೂತಿದ್ದ. ಪ್ರೀತಿಸಿ ಮದುವೆ ಆದ ಕಾರಣಕ್ಕೆ ಇಡೀ ಸಂಸಾರದ ಹೊಣೆಯನ್ನ ಪತ್ನಿಯೇ ಹೊತ್ತಿದ್ದಳು. ಇಷ್ಟಾಕ್ಕಾದ್ರು ಕೃತಜ್ಙನೆಯಿಂದ ಇರದ ಈತ ತಾಳಿ ಕಟ್ಟಿದ ಪತ್ನಿಯನ್ನೆ ಚಾಕುವಿನಿಂದ ಇರಿದಿದ್ದಾನೆ... ಘಟನೆಯ ಸಂಪೂರ್ಣ ವಿವರ ಇಲ್ಲಿದೆ..
ಈ ಕಿಲಾಡಿ ಲೇಡಿ ಗ್ಯಾಂಗ್ ಎರಡ್ಮೂರು ವರ್ಷಗಳಿಂದ ವೈಟ್ ಫೀಲ್ಡ್, ಮಹದೇವಪುರ ಭಾಗದಲ್ಲಿ ರಶ್ ಬಸ್ಗಳ ಬಳಿ ಪ್ರಯಾಣಿಕರಂತೆ ಹಾಗೂ ಕೆಲ ವೇಳೆ ಭಿಕ್ಷೆ ಬೇಡುವಂತೆ ವರ್ತನೆ ಮಾಡ್ತಿದ್ರು.. ಹೆಚ್ಚಿನ ವಿವರ ಇಲ್ಲಿದೆ ನೋಡಿ.
ಖಾಲಿ ಪೀಲಿ ಓಡಾಡಿಕೊಂಡವನಿಗೆ ಕೆಲಸ ಕೊಟ್ಟು ಅನ್ನ ಹಾಕಿದವರು ಸೀರಿಯಲ್ ಪ್ರೊಡಕ್ಷನ್ ಹೌಸ್ ನ ಮಾಲೀಕರಾದ ಲಕ್ಷ್ಮೀ. ತನ್ನ ಪ್ರೊಡಕ್ಷನ್ ಹೌಸ್ ನ ಮ್ಯಾನೇಜರ್ ಅಗಿ ಮಾಡಿ ಹಣದ ವ್ಯವಹಾರ ನೋಡಿಕೊಳ್ಳಲು ಹೇಳಿದ್ರು. ಕೆಲಸಕ್ಕೆ ಸೇರಿದ ಆರಂಭದಲ್ಲಿ ಮಾಲೀಕರ ನಂಬಿಕೆ ಗಳಿಸಿದ್ದ.. ಆದರೆ...
Idli Guru Franchise Fraud: ʼಇಡ್ಲಿ ಗುರುʼ ಫ್ರಾಂಚೈಸಿಗೆ ಹಣ ಕೊಟ್ಟು ನಷ್ಟ ಅನುಭವಿಸಿದ್ದ ಚೇತನ್ ಎಂಬುವರು ದೂರು ನೀಡಿದ್ದರು. ವಂಚನೆ ಆರೋಪದಡಿ ಕಾರ್ತಿಕ್ ಶೆಟ್ಟಿ ಮತ್ತು ಅವರ ಪತ್ನಿ ಪಂಜುಳಾ, ತಂದೆ ಬಾಬು ಶೆಟ್ಟಿ ಹಾಗೂ ಹೋಟೆಲ್ ಸಿಬ್ಬಂದಿ ವಿರುದ್ಧ FIR ದಾಖಲಿಸಲಾಗಿತ್ತು.
ಕಮಲನಾಥನ್ ಮೈ ತುಂಬಾ ಸಾಲ ಮಾಡಿಕೊಂಡಿದ್ದ ಮಾಡಿದ್ದ ಸಾಲ ತೀರಿಸಲು ಬೇರೆ ದಾರಿ ಕಾಣದೆ ಕಳ್ಳತನದ ಹಾದಿ ಹಿಡಿದಿದ್ದ. ನೆಟ್ಟಗೆ ದುಡಿದು ತಿಂದಿದ್ದರೆ ಇವತ್ತು ಹೀಗೆ ಆರೋಪಿಗಳ ಸ್ಥಾನದಲ್ಲಿ ನಿಲ್ತಿರ್ಲಿಲ್ಲ. ಆದ್ರೆ ಅಡ್ಡದಾರಿ ಹಿಡಿದು ರೈಲ್ವೇ ಪೊಲೀಸರ ಅತಿಥಿಗಳಾಗಿದ್ದಾರೆ. ಹೆಚ್ಚಿನ ವಿವರ ಇಲ್ಲಿದೆ ನೋಡಿ..
Karimani Malika Ninalla: ಆತ್ಮಹತ್ಯೆ ಮಾಡಿಕೊಂಡಿರುವ ಕುಮಾರ್ ಪತ್ನಿ ರೂಪಾ ಊರಿನಲ್ಲಿದ್ದ ವೇಳೆ ಸೋದರಮಾವ ಹಾಗೂ ತನ್ನ ಸಹೋದರಿ ಜೊತೆ ಸೇರಿ ʼಕರಿಮಣಿʼ ಮಾಲೀಕ ಎಂಬ ಹಾಡಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಳಂತೆ.
ರೂಮ್ನಲ್ಲಿ ಮೃತದೇಹ ಬಿಟ್ರೆ ಬೇರೆ ಯಾರು ಇರೋದಿಲ್ಲ. ನಂತರ ಮೃತನ ಗುರುತು ಪತ್ತೆ ಹಚ್ಚಿದ್ದ ಪೊಲೀಸರಿಗೆ ಮೃತನು ಉತ್ತರ ಪ್ರದೇಶದ ಗೋರಖ್ ಪುರದ ಶ್ರವಣ್ ಶರ್ಮಾ ಅನ್ನೋದು ಗೊತ್ತಾಗಿದೆ. ನಂತರ ಸಂಬಂಧಿಕರಿಗೆ ಕರೆ ಮಾಡಿ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಬೆಂಗಳೂರಿಗೆ ಬಂದ ಕುಟುಂಬಸ್ಥರು ಸಾವು ಸಂಶಯಸ್ಪದವಾಗಿದೆ ಎಂದು ದೂರು ನೀಡಿದ್ದಾರೆ.
ಅಲ್ಲೊಬ್ಬ ಕಸ ಆಯುವ ವ್ಯಕ್ತಿ ಅತ್ತಿಂದಿತ್ತ.. ಓಡಾಡ್ತಿದ್ದ.. ಒಂದೇ ಒಂದು ಕ್ಷಣ ಅಷ್ಟೇ ಬ್ಯುಸಿಯಾಗಿದ್ದ ಏರಿಯಾವನ್ನೆ ಬೆಚ್ಚಿ ಬೀಳುವಂತೆ ಮಾಡಿಬಿಟ್ಟಿದ್ದ. ಆತನ ಕೆಲಸಕ್ಕೆ ಪೊಲೀಸರ ದಂಡೆ ಬಂದುಬಿಟ್ಟಿತ್ತು.. ಬಾಂಬ್ ನಿಷ್ಕ್ರಿಯ ದಳ ಕೂಡ ಓಡೋಡಿ ಬಂದಿತ್ತು.. ಹಾಗಾದ್ರೆ ಅಲ್ಲಾಗಿದ್ದಾದ್ರು ಏನು..? ಬನ್ನಿ ನೋಡೋಣ..
ಈಚರ್ ವಾಹನದಲ್ಲಿ ಹನೂರು ಭಾಗದಲ್ಲಿ ಮಾರಾಟ ಮಾಡಲು ಗಾಂಜಾ ತರಲಾಗುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಈ ಗಾಂಜಾ ಸಾಗಾಟ ಪತ್ತೆ ಹಚ್ಚಿದ್ದಾರೆ.
ಬೈರಾಪಟ್ಟಣ ಗ್ರಾಮದ ಮೋಹನ್ ಹಾಗೂ ಸ್ಪೂರ್ತಿ ದಂಪತಿಯ ಮಗು ಸಾತ್ವಿಕ್ ಪೇಂಟಾ ವ್ಯಾಕ್ಸಿನೇಷನ್ ಬಳಿಕ ಅಸ್ವಸ್ಥವಾಗಿದ್ದು ಕೆಲವೇ ಹೊತ್ತಿನಲ್ಲಿ ಅಸುನೀಗಿದೆ. ಇದಕ್ಕೆ ಕಾರಣ ವೈದ್ಯರ ನಿರ್ಲಕ್ಷ್ಯ ಅಂತ ಪೋಷಕರು ಆರೋಪ ಮಾಡಿದ್ದಾರೆ..
Crime News: ಆತ ಅತಿಥಿ ಶಿಕ್ಷಕ ಪ್ರವೃತಿಯಲ್ಲಿ ಮಾಟಗಾರ.. ಅಮಾವಾಸ್ಯೆ ಪೂಜೆ ಮುಗಿಸಿ ಮನೆಗೆ ಬರ್ತಾ ಇದ್ದ ಆತನನ್ನು ಜಮೀನಿನಲ್ಲಿ ಭೀಕರವಾಗಿ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಹತ್ಯೆಯ ಹಿಂದೆ ಮಾಟಾಮಾಂತ್ರ ಅನ್ನೋ ಮಾತು ಕೇಳಿ ಬಂದಿತ್ತು. ಆದರೆ ಕೊಲೆಯ ಬೆನ್ನತ್ತಿದ ಖಾಕಿಗೆ ಸ್ಫೋಟಕ ತಿರುವು ಸಿಕ್ಕಿದೆ. ಕೊಚ್ಚಿ ಕೊಂದವರು ಈಗ ಜೈಲು ಪಾಲಾಗಿದ್ದಾರೆ..
Tiger Attacks on Shepherds: ಶಿವಪುರ ಗ್ರಾಮದ ಹೊರವಲಯದಲ್ಲಿ ಮೇಕೆ ಮೇಯಿಸುವ ವೇಳೆ ಮೇಕೆಯೊಂದನ್ನು ಹುಲಿ ಹಿಡಿದಿದೆ. ಮೇಕೆಯನ್ನು ಬಚಾಬ್ ಮಾಡಲು ಈ ಇಬ್ಬರು ಕೂಗಾಡಿ ಹತ್ತಿರ ಹೋದ ವೇಳೆ ಮೇಕೆಯನ್ನು ಬಿಟ್ಟು ಇವರಿಬ್ಬರ ಮೇಲೆ ಹುಲಿ ಎಗರಿ ಗಾಯಗೊಳಿಸಿದೆ.
Crime News: ಜಯನಗರ ಹಾಗೂ ಕೋಣನಕುಂಟೆ ಠಾಣೆಯ ರೌಡಿ ಶೀಟರ್ ಆಗಿರುವ ಸದ್ದಾಮ್ ಕೊಲೆ ಯತ್ನ, ರಾಬರಿ , ಕಳ್ಳತನ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದ. 2023 ಅಕ್ಟೋಬರ್ ನಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಎ1 ಆರೋಪಿಯಾಗಿ ಅರೆಸ್ಟ್ ಆಗಿ ಜೈಲಿ ಸೇರಿದ್ದ. ನಂತರ ಜಾಮೀನಿನ ಮೇಲೆ ಹೊರಗೆ ಬಂದು ಪೊಲೀಸರ ಸಂಪರ್ಕಕ್ಕೂ ಸಿಗದೆ ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
Tumakuru Crime News: ಜಗಳ ಬಿಡಿಸಲು ಮುಂದಾದ ಅತ್ತೆಯ ತಲೆಗೆ ಅಳಿಯ ಸುಹೇಲ್ ದೊಣ್ಣೆಯಿಂದ ಹೊಡೆದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಆಕೆಯನ್ನು ಮಧುಗಿರಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
Crime News: ಕಳೆದ ಬುಧವಾರ ಮುಂಜಾನೆ, ದೀಪ ಕುತ್ತಿಗೆಗೆ ಚಾಕುವಿನಿಂದ ತಿವಿದು, ಕೊಲೆಯೆಸಗಿ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಇದೀಗ ಘಟನೆ ನಡೆದು ನಾಲ್ಕು ದಿನ ಕಳೆದಿದ್ದು, ಮನೆಯಿಂದ ದುರ್ವಾಸನೆ ಬರತೊಡಗಿದೆ. ಅನುಮಾನಗೊಂಡ ಸ್ಥಳೀಯರು, ಸಂಜೆ ವೇಳೆ ಮನೆಯ ಬಾಗಿಲಿನ ಬೀಗದ ಕಿಂಡಿಯಿಂದ ಇಣುಕಿ ನೋಡಿದಾಗ ಮಹಿಳೆಯ ಶವ ಪತ್ತೆಯಾಗಿದೆ.
Fake Marriages: ಮದುವೆ ಹೆಸರಿನಲ್ಲಿ ಅವಿವಾಹಿತರಿಗೆ ಟೋಪಿ ಹಾಕುತ್ತಿದ್ದ 8 ಜನ ಮಹಿಳೆಯರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾಘೋಲಿಯ ಕೇಘ್ನಾಂಡ್ ಫಾಟಾ ನಿವಾಸಿ ಜ್ಯೋತಿ ರವೀಂದ್ರ ಪಾಟೀಲ್(35), ವಿದ್ಯಾ ಸತೀಶ್ ಖಂಡೇಲ್ ಸೇರಿ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ. ಎಲ್ಲಾ ಆರೋಪಿಗಳನ್ನು 4 ದಿನಗಳ ಕಾಲ ಕಸ್ಟಡಿಯಲ್ಲಿರಿಸಲಾಗಿದೆ ಅಂತಾ ಪೊಲೀಸರು ತಿಳಿಸಿದ್ದಾರೆ.
Viral Video: ಲೂಯಿಸ್ನ ಕಳ್ಳತನದ ಆರೋಪ ಹಾಗೂ ಕೋರ್ಟ್ನಲ್ಲಿ ಆತ ಈ ರೀತಿ ವರ್ತಿಸಲು ಕಾರಣವೇನು ಎಂಬುದನ್ನು ಕಂಡುಕೊಂಡ ನ್ಯಾಯಾಧೀಶೆ ತಬಿತಾ, ಆತನಿಗೆ 5 ಸಾವಿರ ಡಾಲರ್ ದಂಡ ವಿಧಿಸಿ ಆದೇಶಿಸಿದ್ದಾರೆ.
West Bengal News: ಜೈಲುಗಳನ್ನು ಪರಿಶೀಲಿಸಿ ಅಲ್ಲಿನ ಸ್ಥಿತಿಗತಿಗಳ ಕುರಿತು ವರದಿ ನೀಡುವಂತೆ ಭಾಂಜಾಗೆ ನ್ಯಾಯಾಲಯ ಸೂಚಿಸಿದೆ. ಕೋಲ್ಕತ್ತಾ ಹೈಕೋರ್ಟ್ ಪ್ರಕರಣವನ್ನು ಕ್ರಿಮಿನಲ್ ಪೀಠಕ್ಕೆ ವರ್ಗಾಯಿಸಲು ಆದೇಶಿಸಿದೆ. ಈ ಪ್ರಕರಣವನ್ನು ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.