ಹೃದಯಾಘಾತ.. ಇತ್ತೀಚಿನ ದಿನಗಳಲ್ಲಿ ಈ ಮಾತು ತುಂಬಾ ಭಯ ಹುಟ್ಟಿಸುತ್ತಿದೆ. ಹೃದಯಾಘಾತ ಅಥವಾ ಹೃದಯ ವೈಫಲ್ಯ ಎಂದು ನಾವು ಕೇಳುತ್ತೇವೆ. ಆದ್ರೆ ಇವರು ಎರಡೂ ಬೇರೆ ಬೇರೆ. ಎರಡರ ನಡುವಿನ ವ್ಯತ್ಯಾಸವೇನು ಮತ್ತು ಈ ಎರಡರಲ್ಲಿ ಕಂಡುಬರುವ ಆರೋಗ್ಯ ಸ್ಥಿತಿ ಏನು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಆಗ ಮಾತ್ರ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯ. ಇದು ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇವೆರಡೂ ಹೃದಯಕ್ಕೆ ಸಂಬಂಧಿಸಿವೆ ಆದರೆ ಬಹಳ ವ್ಯತ್ಯಾಸವಿದೆ.
ವೈದ್ಯ ಲೋಕದ ಪ್ರಕಾರ, ಹೃದಯಾಘಾತಕ್ಕೂ ಮೊದಲು ಕೆಲವು ಸಾಮಾನ್ಯ ಚಿಹ್ನೆಗಳು ಕಾಣಿಸಿಕೊಳ್ಳುತ್ತದೆ. ಹಾರ್ಟ್ ಅಟ್ಯಾಕ್ ಮೊದಲು ದೇಹಕ್ಕೆ ಸಿಗುವ ಈ ಸಂಕೇತಗಳನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ಸಂಕೇತಗಳು ಯಾವುವು ಎಂದು ತಿಳಿಯೋಣ...
Heart Attack : ಇಂದಿಗೂ, ನಿಯಮಿತ ವ್ಯಾಯಾಮದ ಪ್ರವೃತ್ತಿ ಹೆಚ್ಚಿನ ಭಾರತೀಯರಲ್ಲಿ ಬಂದಿಲ್ಲ. ವಿಶ್ವಸಂಸ್ಥೆಯ ಪ್ರಕಾರ, ಪ್ರತಿಯೊಬ್ಬ ಭಾರತೀಯನು ವಾರಕ್ಕೆ ಕನಿಷ್ಟ 150 ನಿಮಿಷಗಳ ವ್ಯಾಯಾಮವನ್ನು ಮಾಡಬೇಕು. ಆದರೆ ಭಾರತದ ಶೇಕಡಾ 50 ರಷ್ಟು ಭಾರತೀಯರು ಇದನ್ನು ಮಾಡಲು ಸಾಧ್ಯವಾಗುತ್ತಿಲ್ಲ.
ನಮ್ಮ ದೇಶದಲ್ಲಿ ಅತಿ ಹೆಚ್ಚು ಸೇವಿಸುವ ಆಹಾರವೆಂದರೆ ಅಕ್ಕಿ. ಅನೇಕ ಜನರು ಅನ್ನವಿಲ್ಲದೆ ಊಟದ ಬಗ್ಗೆ ಯೋಚಿಸುವುದಿಲ್ಲ. ನಿತ್ಯವೂ ಅನ್ನ ತಿನ್ನುವ ಬಗ್ಗೆ ವಿವಿಧ ಅಭಿಪ್ರಾಯಗಳು ಕೇಳಿಬರುತ್ತಿವೆ. ಅಕ್ಕಿಯ ನಿಯಮಿತ ಸೇವನೆಯು ಒಳ್ಳೆಯದು ಮತ್ತು ಕೆಟ್ಟದು ಎಂದು ಹೇಳಲಾಗುತ್ತದೆ. ಅನ್ನವನ್ನು ತಿನ್ನುವುದರಿಂದ ತೂಕ ಹೆಚ್ಚಾಗುವುದು ಮತ್ತು ಮಧುಮೇಹಕ್ಕೆ ಕಾರಣವಾಗುತ್ತದೆ ಎನ್ನಲಾಗುತ್ತದೆ. ಬಿಳಿ ಅನ್ನವನ್ನು ಸ್ವತಃ ತಿನ್ನುವುದು ಅತ್ಯಂತ ಅಪಾಯಕಾರಿ ಏಕೆಂದರೆ ಅದರಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಕಡಿಮೆ.
Herbal Tea : ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡಕ್ಕೆ ಹರ್ಬಲ್ ಟೀ: ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಎರಡೂ ಪ್ರಸ್ತುತ ಯುಗದ ಪ್ರಮುಖ ಅರೋಗೋಗ್ಯ ಸಮಸ್ಯೆಯಾಗಿದೆ.
Shocking Viral Video: ಹೈದರಾಬಾದ್ನ ಜಿಮ್ನ ಸಿಸಿಟಿವಿ ಫೂಟೇಜ್ನಲ್ಲಿ 24 ವರ್ಷದ ಪೊಲೀಸ್ ಕಾನ್ಸ್ ಟೇಬಲ್ ನೆಲದ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿರುವುದು ಸೆರೆಯಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ರಕ್ತದೊತ್ತಡ ಹೆಚ್ಚಿದ್ದರೆ ಉಪ್ಪು, ಉಪ್ಪಿನಕಾಯಿ ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಆದರೆ, ಕೇವಲ ಉಪ್ಪಿನಿಂದ ಮಾತ್ರವಲ್ಲ ನಿತ್ಯ ನಮ್ಮ ಆಹಾರದ ಭಾಗವಾಗಿರುವ ಇನ್ನೂ ಕೆಲವು ಆಹಾರಗಳು ಕೂಡ ರಕ್ತದೊತ್ತಡವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಿಮಗೆ ತಿಳಿದಿದೆಯೇ? ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ...
ಅಧಿಕ ಕೊಲೆಸ್ಟ್ರಾಲ್ ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ. ಇದು ಹೃದಯದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವು 200 mg/dL ಗಿಂತ ಹೆಚ್ಚಿದ್ದರೆ, ಅದನ್ನು ಅಧಿಕ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ.
Lifstyle:ಇತ್ತೀಚೆಗೆ ಹೃದಯಾಘಾತ ಚಿಕ್ಕ ಪ್ರಾಯದವರಲ್ಲೂ ಕಂಡು ಬರುತ್ತದೆ. ಮಕ್ಕಳು ಚಿಕ್ಕ ಪ್ರಾಯದಲ್ಲಿಯೇ ಓದು, ಪರೀಕ್ಷೆ ಅಂತ ಸಾಕಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ, ಬೆಳೆಯುತ್ತಿದ್ದಂತೆ ಕೆಲಸದ ಒತ್ತಡ, ಹೆಗಲಿಗೇರುವ ಜವಾಬ್ದಾರಿ ಇವೆಲ್ಲಾ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.
ಹೃದಯಕ್ಕೆ ಸರಿಯಾಗಿ ರಕ್ತ ಪೂರೈಕೆ ಆಗದೆ ಹೃದಯವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವುದಕ್ಕೆ ಹೃದಯಾಘಾತ ಎನ್ನುತ್ತಾರೆ. ಹೃದಯಾಘಾತಕ್ಕೂ ಮುನ್ನ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಈ ಲಕ್ಷಣಗಳನ್ನು ಅರ್ಥ ಮಾಡಿಕೊಳ್ಳಬೇಕು. ಈ ಸಂಕೇತಗಳನ್ನು ಅರ್ಥ ಮಾಡಿಕೊಂಡರೆ ಸಂಭವಿಸಬಹುದಾದ ದೊಡ್ಡ ಅಪಘಾತವನ್ನು ತಡೆಯಬಹುದು.
Side Effects Of Rusk: ನಮ್ಮಲ್ಲಿರುವ ಬಹುತೇಕ ಜನರು ಬೆಳಗ್ಗೆ ಚಹಾ ಸೇವನೆಯಿಂದ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಆದರೆ, ಚಹಾ ಜೊತೆಗೆ ರಸ್ಕ್ ಅಥವಾ ಬಿಸ್ಕತ್ ಇದ್ದರೆ ಚಹಾ ಕುಡಿಯುವ ಆನಂದ ದುಪ್ಪಟ್ಟಾಗುತ್ತದೆ.
Eggs and heart disease: ಹೃದಯಾಘಾತಕ್ಕೆ ಕಾರಣ ಹಲವು ಇರಬಹುದು. ಅದರಲ್ಲಿ ನಾವು ಸೇವಿಸುವ ಆಹಾರ ಕೂಡಾ ಸೇರಿದೆ. ಮೊಟ್ಟೆ ಸೇವನೆಗೂ ಹೃದಯಾಘಾತಕ್ಕೂ ಸಂಬಂಧವಿದೆ ಎಂದು ತಿಳಿದರೆ ಖಂಡಿತವಾಗಿಯೂ ಅಚ್ಚರಿಯಾಗಬಹುದು.
ಜಯಂತ್ ಎದಿನಂತೆ ಬೆಳಗ್ಗೆ ಎದ್ದು ಇಂದು ಶಾಲೆಗೆ ಹೋಗಲು ಮನೆಯಲ್ಲಿ ರೆಡಿಯಾಗುತ್ತಿದ್ದ.ಈ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಜಯಂತ್ನನ್ನು ಎಣ್ಣೆಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
Health Benefits of Quinoa:ನಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಆರೋಗ್ಯವಾಗಿರಲು ಬಯಸುವುದಾದರೆ ದೈನಂದಿನ ಆಹಾರದಲ್ಲಿ ಕೆಲವು ಧಾನ್ಯಗಳನ್ನು ಸೇರಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
Healthy Food: ಇಂದು ನಾವು ನಿಮಗಾಗಿ ಕಾಶ್ಮೀರಿ ಸಾಗನ್ನು ತಯಾರಿಸುವ ಪಾಕ ವಿಧಾನದ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಸಾಗು ತುಂಬಾ ರುಚಿಕರವಾಗಿರುತ್ತದೆ ಮತ್ತು ಆರೋಗ್ಯದ ದೃಷ್ಟಿಯಿಂದ ಪೌಷ್ಟಿಕವೂ ಹೌದು. ಈ ಸಾಗು ಸೇವನೆಯು ಹೃದಯಾಘಾತದ ಅಪಾಯವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.