Kerala : ಕೇರಳದಲ್ಲಿ ಬಿಸಿಲಿನ ಶಾಖಕ್ಕೆ 90 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಏಪ್ರಿಲ್ 29 ಕೇರಳದ ಮೂರು ಜಿಲ್ಲೆಗಳಲ್ಲಿ ಬಿಸಿಗಾಳಿ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
AI Chatbot: ಸಿರಿಯನ್ ನಟಿ ಸಿರಿನ್ ಮಲಾಸ್ ತನ್ನ ತಾಯಿಯನ್ನು ಅನಿರೀಕ್ಷಿತವಾಗಿ ಕಳೆದುಕೊಂಡಾಗ, ದುಃಖವನ್ನು ನಿಭಾಯಿಸಲು ಅವಳು ಹೊಸ ಮಾರ್ಗವನ್ನು ಕಂಡುಕೊಂಡಳು. ಪ್ರಾಜೆಕ್ಟ್ ಡಿಸೆಂಬರ್ ಎಂಬ ಎಐ ಆಧಾರಿತ ಬೋಟ್ ವ್ಯವಸ್ಥೆಯು ತನ್ನ ತಾಯಿಯ ನೆನಪಿಸಿಕೊಳ್ಳಲು ಸಹಾಯ ಮಾಡಿದೆ ಎಂದರು.
Minor's Life Lost to Crime: ಆ ಅಪ್ರಾಪ್ತೆ ಭವಿಷ್ಯದ ಕನಸು ಹೊತ್ತು ಅದರ ಬೆನ್ನೇರಿ ಹೊರಟಿದ್ದವಳು. ತಾನು ಓದಿ ಮುಂದೆ ಮನೆ ಮಂದಿಯನ್ನೆಲ್ಲಾ ಸಾಕಬೇಕೆಂಬ ಹಂಬಲ ತೊಟ್ಟು ಶಾಲೆಗೆ ಹೋಗುತ್ತಿದ್ದ ಆಕೆಯ ಬದುಕಿನ ಮಾರ್ಗಕ್ಕೆ ಮುಳ್ಳಾಗಿ ಬಂದ ಮನೆ ಸನಿಹದ ಯುವಕ.
ಮೈಸೂರಿನಲ್ಲಿ ಕೊಳವೆ ಬಾವಿ ಮಣ್ಣು ಕುಸಿತ..! ಘಟನೆಯಲ್ಲಿ ಒಬ್ಬ ಸಾವು, ಇಬ್ಬರಿಗೆ ಗಾಯ..! ಟಿ ನರಸೀಪುರ ತಾಲ್ಲೂಕು ಸುಜ್ಜಲೂರು ಗ್ರಾಮದಲ್ಲಿ ಘಟನೆ. ಮಹೇಶ್(34) ಮಣ್ಣು ಕುಸಿದು ಸಾವು. ನಿಂಗಪ್ಪ, ಮಾಧುಗೆ ಗಾಯ, ಆಸ್ಪತ್ರೆಗೆ ದಾಖಲು. ನಿಂಗಪ್ಪ ಅವರ ಜಮೀನಿನಲ್ಲಿ ಕೆಲಸ ಮಾಡುವಾಗ ಅವಘಡ. ಕೇಸಿಂಗ್ ಪೈಪ್ ಶಿಥಿಲಗೊಂಡಿದ್ದ ಹಿನ್ನೆಲೆ. ಹೊಸ ಕೇಸಿಂಗ್ ಪೈಪ್ ಅಳವಡಿಸುವ ವೇಳೆ ಘಟನೆ. ಟಿ ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.
9 ವರ್ಷಗಳ ಕಾಲ ಬಾಂಬ್ ಪತ್ತೆಹಚ್ಚುವ ಕೆಲಸ ಮಾಡಿದ್ದ ಬೆಳ್ಳಿ
10 ವರ್ಷದ ಲ್ಯಾಬ್ರೆಡಾರ್ ತಳಿಯ `ಬೆಳ್ಳಿ'ಯನ್ನು ಬಾಧಿಸಿದ್ದ ಕ್ಯಾನ್ಸರ್
ದೇಶದ ನಾಯಕರ ಭದ್ರತೆಯ ಮೇಲೆ ಕಣ್ಣಿಡುತ್ತಿದ್ದ ಶ್ವಾನ
ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು ಹಾಕಿದ ಕೆಲವೇ ಘಂಟೆಗಳಲ್ಲಿ ಮೂರು ತಿಂಗಳ ಮಗು ಸಾವನ್ನಪ್ಪಿದೆ. ಈ ಘಟನೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೊಯ್ಸಳಕಟ್ಟೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಸಂಭವಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.