Gautam Gambhir Tweet on Virat Kohli: ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಪಂದ್ಯದ ನಂತರ ಹೈ ಡ್ರಾಮ ಕಂಡುಬಂದಿದೆ. ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಈ ಘಟನೆಯು ಐಪಿಎಲ್ 2023 ರಲ್ಲಿ ಗದ್ದಲವನ್ನು ಸೃಷ್ಟಿಸಿದೆ. ಈ ಮಧ್ಯೆ ಮಧ್ಯ ಪ್ರವೇಶಿಸಿರುವ ಬಿಸಿಸಿಐ ಕೂಡ ಕಠಿಣ ಕ್ರಮ ಕೈಗೊಂಡಿದ್ದು, ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಪಂದ್ಯ ಶುಲ್ಕದ ಶೇಕಡಾ 100 ರಷ್ಟು ದಂಡ ವಿಧಿಸಿದೆ.
Virat Kohli and Gautam Gambhir Fight: ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಈ ಕಿತ್ತಾಟವನ್ನು ಕಂಡು ಅನೇಕರು ಶಾಕ್ ಆಗಿದ್ರೆ, ಇನ್ನೂ ಕೆಲವರು ತಮ್ಮ ನೆಚ್ಚಿನ ಆಟಗಾರರ ಪರವಾಗಿ ಮಾತನಾಡಲು ಆರಂಭಿಸಿದ್ದರು. ಇವೆಲ್ಲದರ ನಡುವೆ ಇವರಿಬ್ಬ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದ್ದು, ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಪಂದ್ಯ ಶುಲ್ಕದ ಶೇಕಡಾ 100 ರಷ್ಟು ದಂಡ ವಿಧಿಸಿದೆ.
Gautham Gambhir Reaction: ಲಕ್ನೋ ಸೂಪರ್ ಜೈಂಟ್ಸ್ ಗೆಲುವಿನ ನಂತರ ಗೌತಮ್ ಗಂಭೀರ್ ತಾಳ್ಮೆ ಕಳೆದುಕೊಂಡಿದ್ದರು. ಡಗ್ ಔಟ್ನಲ್ಲಿ ಕುಳಿತಿದ್ದ ಗಂಭೀರ್ ವಿಭಿನ್ನ ಪ್ರತಿಕ್ರಿಯೆ ನೀಡಿದ್ದರು. ಗೆಲುವಿನ ನಂತರ ಎದ್ದು ನಿಂತ ಅವರು, ಉತ್ಸಾಹದಲ್ಲಿ ಮುಷ್ಟಿ ಹಿಡಿದು, ಗಾಳಿಯಲ್ಲಿ ಗುದ್ದಿದಂತೆ ಮಾಡಿದರು. ಅಷ್ಟೇ ಅಲ್ಲದೆ, ಶ್…ಸೈಲೆನ್ಸ್ ಎಂದು ಸೂಚನೆ ಕೊಟ್ಟಂತೆ ಕಂಡಿತು. ಈ ವಿಡಿಯೋ ಕಂಡ ಆರ್ ಸಿ ಬಿ ಫ್ಯಾನ್ಸ್ ಕೋಪಗೊಂಡಿದ್ದಾರೆ.
Legends League Cricket 2023: ಕ್ರಿಸ್ ಗೇಲ್ ಅನ್ನು ಬೋಲ್ಡ್ ಮಾಡುವುದು ಎಲ್ಲಾ ಬೌಲರ್ಗಳಿಗೆ ಒಂದು ದೊಡ್ಡ ಸವಾಲಿನ ಪ್ರಶ್ನೆಯಾಗಿರುತ್ತದೆ. ಆದರೆ 42 ವರ್ಷದ ಓರ್ವ ಅನುಭವಿ ಭಾರತೀಯ ಬೌಲರ್ ಕ್ರಿಸ್ ಗೇಲ್ ವಿಕೆಟ್ ಚಿಣಿ ಹಾರಿಸಿದ್ದಾರೆ. ಆದರೆ ವಿಡಿಯೋ ತುಣುಕು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಇದನ್ನು ನೋಡಿ ನೀವೂ ಕೂಡ ಇದೊಂದು ಶತಮಾನದ ಬಾಲ್ ಆಗಿದೆ ಎನ್ನುವಿರಿ.
Gautam Gambhir Shaking Hands With Shahid Afridi: ಗಂಭೀರ್ ಅವರ 39 ಎಸೆತಗಳಲ್ಲಿ 54 ರನ್ ಗಳಿಸಿದ ಹೊರತಾಗಿಯೂ, ಭಾರತ ತಂಡವು 166 ರನ್ಗಳ ಗುರಿಯನ್ನು ಬೆನ್ನಟ್ಟಲು ವಿಫಲವಾಗಿ 9 ರನ್ಗಳಿಂದ ಪಂದ್ಯವನ್ನು ಕಳೆದುಕೊಂಡಿದೆ. 20 ಓವರ್ಗಳಲ್ಲಿ ಎಂಟು ವಿಕೆಟ್ಗಳ ನಷ್ಟಕ್ಕೆ 156 ರನ್ ಗಳಿಸಿದೆ.
Gautam Gambhir: ಇಂಡಿಯಾ ಮಹಾರಾಜಸ್ ರನ್-ಚೇಸ್’ನ 11 ನೇ ಓವರ್ನಲ್ಲಿ, ಗಂಭೀರ್ ಫೈನ್ ಲೆಗ್ ಪ್ರದೇಶದ ಮೇಲೆ ಅಬ್ದುಲ್ ರಜಾಕ್ ಅವರ ರ್ಯಾಂಪ್ ಶಾಟ್ ಅನ್ನು ಆಡಲು ಪ್ರಯತ್ನಿಸಿದರು. ಆದರೆ ಗಂಭೀರ್ ಬಾಲ್ ಅನ್ನು ಸಂಪೂರ್ಣವಾಗಿ ತಪ್ಪಿಸಿಕೊಂಡರೂ ಸಹ, ಹೆಲ್ಮೆಟ್’ಗೆ ಬಾಲ್ ಗಟ್ಟಿಯಾಗಿ ತಗುಲಿದೆ.
Gautam Gambhir Statement About AB De Villiers: ಅವರ ಈ ಕಾಮೆಂಟ್ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ. ಗಂಭೀರ್ ಎಂತಹದ್ದೇ ಅಭಿಪ್ರಾಯ ಹೊಂದಿರಲಿ. ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಈ ಕಾರಣದಿಂದಾಗಿ, ಅವರು ಅನೇಕ ಬಾರಿ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಬಹುದು. ಇದೀಗ ಐಪಿಎಲ್ 2023 ಸರಣಿಯ ಮುಂಚೆಯೇ ನೆಟಿಜನ್ಗಳಿಂದ ಟೀಕೆಗೆ ಒಳಗಾಗಿದ್ದಾರೆ
Gautam Gambhir Statement About AB De Villiers: ಅವರ ಈ ಕಾಮೆಂಟ್ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ. ಗಂಭೀರ್ ಎಂತಹದ್ದೇ ಅಭಿಪ್ರಾಯ ಹೊಂದಿರಲಿ. ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಈ ಕಾರಣದಿಂದಾಗಿ, ಅವರು ಅನೇಕ ಬಾರಿ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಬಹುದು. ಇದೀಗ ಐಪಿಎಲ್ 2023 ಸರಣಿಯ ಮುಂಚೆಯೇ ನೆಟಿಜನ್ಗಳಿಂದ ಟೀಕೆಗೆ ಒಳಗಾಗಿದ್ದಾರೆ
Gautam Gambhir on Suryakumar Yadav: ಮೊದಲ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಅವರ ಬ್ಯಾಟ್ ಕೆಲಸ ಮಾಡಲಿಲ್ಲ. ಆತಿಥೇಯದಲ್ಲಿ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆ ಸಾಧಿಸಿದೆ. ಆಕ್ಲೆಂಡ್ನಲ್ಲಿ ನಡೆದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ಗಳ ಹೀನಾಯ ಸೋಲನ್ನು ಎದುರಿಸಬೇಕಾಯಿತು.
ಕರ್ಕರ್ಡೂಮಾ ನ್ಯಾಯಾಲಯದ ಬಳಿಯ ಪ್ರಿಯಾ ಎನ್ಕ್ಲೇವ್ನಲ್ಲಿ ಡಂಪಿಂಗ್ ಯಾರ್ಡ್ಗಾಗಿ ಎಂಸಿಡಿ ಭೂಮಿಯಲ್ಲಿ ಅನಧಿಕೃತವಾಗಿ ಗ್ರಂಥಾಲಯವನ್ನು ನಿರ್ಮಿಸಿದ ಆರೋಪದ ಮೇಲೆ ಬಿಜೆಪಿ ಸಂಸದ ಗೌತಮ್ ಗಂಭೀರ್ಗೆ ದೆಹಲಿ ನ್ಯಾಯಾಲಯ ಸೋಮವಾರ ಸಮನ್ಸ್ ಜಾರಿ ಮಾಡಿದೆ.
ಬ್ರಾಡ್ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ನ ಮಿಡ್-ಇನ್ನಿಂಗ್ಸ್ ಕಾರ್ಯಕ್ರಮದ ಸಂದರ್ಭದಲ್ಲಿ ಗಂಭೀರ್ ಕಾಮೆಂಟರಿ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧ ಪರ್ತ್ನಲ್ಲಿ ಸೂರ್ಯ ನಿರ್ಮಿಸಿದ T20I ಇನ್ನಿಂಗ್ಸ್ಗಿಂತ ಉತ್ತಮವಾದ T20I ಇನ್ನಿಂಗ್ಸ್ ಅನ್ನು ತಾನು ಎಂದಿಗೂ ನೋಡಿಲ್ಲ ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಸೆಪ್ಟೆಂಬರ್ 20ರಿಂದ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ T20 ಸರಣಿ ಆಡಲಿದೆ. ಏತನ್ಮಧ್ಯೆ ರೋಹಿತ್ ಶರ್ಮಾಗೆ ಗೌತಮ್ ಗಂಭೀರ್ ಸವಾಲು ಹಾಕಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಟಿ-20, ಏಕದಿನ ವಿಶ್ವಕಪ್ ಮತ್ತುಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಧೋನಿ ನಾಯಕತ್ವದಿಂದ ಅನೇಕ ಸ್ಟಾರ್ ಆಟಗಾರರು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದೆ ನಿವೃತ್ತಿ ಘೋಷಿಸಿದ್ದಾರೆ.
ಗೌತಮ್ ಗಂಭೀರ್ ಮತ್ತು ಎಂಎಸ್ ಧೋನಿ ಬಹುತೇಕ ಒಂದೇ ಸಮಯದಲ್ಲಿ ಭಾರತಕ್ಕಾಗಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು.ಗೌತಮ್ ಗಂಭೀರ್ 2003 ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರೆ, ಎಂ,ಎಸ್ ಧೋನಿ 2004 ರಲ್ಲಿ ಪ್ರವೇಶಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.