ಲೋಕಸಭೆ ಚುನಾವಣೆ ಗೆಲುವಿಗೆ ಬಿಜೆಪಿ ರಣತಂತ್ರ
ಚಿಕ್ಕೋಡಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಆಗಮನ
ಬೂತ್ ಮಟ್ಟದ ಅಧ್ಯಕ್ಷರು ಪದಾಧಿಕಾರಿಗಳ ಲೋಕತಂತ್ರ
ಚಿಕ್ಕೋಡಿ ವ್ಯಾಪ್ತಿಯ 1900 ಬೂತ್ಗಳ ಅಧ್ಯಕ್ಷರು ಭಾಗಿ
BSY ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್ ವಿಚಾರ ಯಡಿಯೂರಪ್ಪ ಎಲ್ಲಿ ಬೇಕಾದಲ್ಲಿ ಪ್ರವಾಸ ಮಾಡ್ತಾರೆ ಯಾರೂ ಕೂಡ ತಡೆಯುವಂತಹ ಪ್ರಯತ್ನ ಮಾಡಲ್ಲ ಚಿಕ್ಕೋಡಿಯಲ್ಲಿ ಬಿ.ವೈ.ವಿಜಯೇಂದ್ರ ಹೇಳಿಕೆ BSYಗೆ ಸರಿ ಅನ್ಸಿದಾಗ ಪ್ರವಾಸ ಮಾಡ್ತಾರೆ ಎಂದ BYV
Hi-tech Prostitution: ಹೈಟೆಕ್ ವೇಶ್ಯಾವಾಟಿಕೆ ದಂಧೆಯ ಕಿಂಗ್ಪಿನ್, ಲಾಡ್ಜ್ ಮ್ಯಾನೇಜರ್ ಮೈಸೂರು ಜಿಲ್ಲೆ ನಂಜನಗೂಡು ಮೂಲದ ರಮೇಶ್ ರಾವಳಿ, ಶಂಕರ್ ಎಂಬುವರನ್ನ ಪೊಲೀಸರ ವಶಕ್ಕೆ ತೆಗೆದುಕೊಂಡಿದ್ದಾರೆ.
ಸರ್ಕಾರದ ಶಕ್ತಿ ಯೋಜನೆ ಉಪಯೋಗಕಿಂತ ಅನಾನುಕೂಲ ಹೆಚ್ಚು ಶಕ್ತಿ ಯೋಜನೆ ಎಫೆಕ್ಟ್ನಿಂದ ತುಂಬಿ ತುಳುಕುತ್ತಿದೆ ಸಾರಿಗೆ ಬಸ್ಗಳು ಶೈಕ್ಷಣಿಕ ಜಿಲ್ಲೆಯಾದ ಚಿಕ್ಕೋಡಿಯಲ್ಲಿ ಅಪಾಯಕಾರಿ ಬಸ್ ಸಂಚಾರ
ಚಿಕ್ಕೋಡಿಯಲ್ಲಿ ಪ್ರತಿವರ್ಷ 3 ಲಕ್ಷ 30 ಸಾವಿರ ಹೆಕ್ಟರ್ ಬಿತ್ತನೆ ಈ ವರ್ಷ ಬರಗಾಲದಿಂದ ಸಂಪೂರ್ಣ ನೆಲ ಕಚ್ಚಿದ ಬಿತ್ತನೆ ಕಾರ್ಯ ಅರ್ಧದಷ್ಟು ಬಿತ್ತನೆ ಮಾಡಿದ ರೈತ.. ಮಳೆ ಇಲ್ಲದೆ ಬೆಳೆ ನಾಶ.! ಬಿತ್ತನೆ ಮಾಡಿರುವ ಬೆಳೆಗಳು ಸಮರ್ಪಕ ಮಳೆ ಇಲ್ಲದೆ ಒಣಗುತ್ತಿವೆ
ಚಿಕ್ಕೋಡಿಯಲ್ಲಿ ಪ್ರತಿವರ್ಷ 3 ಲಕ್ಷ 30 ಸಾವಿರ ಹೆಕ್ಟರ್ ಬಿತ್ತನೆ ಈ ವರ್ಷ ಬರಗಾಲದಿಂದ ಸಂಪೂರ್ಣ ನೆಲ ಕಚ್ಚಿದ ಬಿತ್ತನೆ ಕಾರ್ಯ ಅರ್ಧದಷ್ಟು ಬಿತ್ತನೆ ಮಾಡಿದ ರೈತ.. ಮಳೆ ಇಲ್ಲದೆ ಬೆಳೆ ನಾಶ.! ಬಿತ್ತನೆ ಮಾಡಿರುವ ಬೆಳೆಗಳು ಸಮರ್ಪಕ ಮಳೆ ಇಲ್ಲದೆ ಒಣಗುತ್ತಿವೆ
ಬೆಳಗಾವಿ ವಿಂಗಡನೆ ಮತ್ತೆ ವ್ಯಾಪಕವಾಗಿ ಹಬ್ಬಿದ ಕೂಗು ಜಿಲ್ಲೆ ವಿಭಜನೆ ಕುರಿತು ಸತೀಶ್ ಜಾರಕಿಹೊಳಿ ಅಭಿಮತ ನೂತನ ಜಿಲ್ಲೆ ರಚನೆಗೆ ಅಥಣಿಯಲ್ಲಿಂದು ಸಮಾವೇಶ.! ಚಿಕ್ಕೋಡಿ, ಗೋಕಾಕ್, ಅಥಣಿ ಮತ್ತು ಬೈಲಹೊಂಗಲ ನೂತನ ಜಿಲ್ಲೆ ರಚನೆಗೆ ಬಹುದಿನಗಳಿಂದ ಹೆಚ್ಚಿದ ಬೇಡಿಕೆ ಬೆಳಗಾವಿ ವಿಭಜನೆ ಜೊತೆಗೆ ನೂತನ ತಾಲೂಕು ರಚನೆ ಒತ್ತು ಹಾರುಗೇರಿ, ತೆಲಸಂಗ್ ಹೋಬಳಿ ನೂತನ ತಾಲೂಕಿಗೆ ಆಗ್ರಹ
ಸಾಮಾನ್ಯವಾಗಿ ಕೆಲವರು ಗುರುತಿಸಿಕೊಳ್ಳಲು ವಿವಿಧ ರೀತಿಯ ಸಾಧನೆ ಮಾಡುತ್ತಾರೆ ಇನ್ನೂ ಕೆಲವರು ವಿಚಿತ್ರ ವಿಚಿತ್ರ ಬಟ್ಟೆ ಹಾಕಿ ಎಲ್ಲರೂ ನಮ್ಮನ್ನೇ ನೋಡಲಿ ಎನ್ನುತ್ತಾರೆ, ಆದರೆ ಚಿಕ್ಕೋಡಿಯಲ್ಲಿ ಒರ್ವ ಒಂದು ಅಡಿ ಮೀಸೆ ಬಿಟ್ಟು ವಿಭಿನ್ನವಾಗಿ ಗುರುತಿಸಿಕೊಂಡು ಸದ್ಯ ಮೀಸೆ ಮಾಮಾ ಎಂದು ಪ್ರಖ್ಯಾತಿ ಹೊಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.