Gautam Adani Right Hand :ದೊಡ್ಡ ವ್ಯಾಪಾರ ಸಾಮ್ರಾಜ್ಯವನ್ನು ನಿಭಾಯಿಸಲು ಗೌತಮ್ ಅದಾನಿ ಅವರ ಕುಟುಂಬ ಮತ್ತು ಬಹಳ ಹತ್ತಿರವಿರುವ ಕೆಲವು ಜನರ ಸಹಾಯ ಪಡೆಯುತ್ತಾರೆ.ಅವರಲ್ಲಿ ಬಹು ಮುಖ್ಯವಾದ ವ್ಯಕ್ತಿ ಇವರೇ.
Thyrocare founder Velumani : ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಖಂಡಿತಾ ಯಶಸ್ಸು ಸಿಗುತ್ತದೆ.ಅದಕ್ಕೆ ಸಾಕ್ಷಿ ಈ ವ್ಯಕ್ತಿ. 50 ರೂ. ನಲ್ಲಿ ದಿನ ಸಾಗಿಸುತ್ತಿದ್ದ ಇವರು ಇಂದು 3,300 ಕೋಟಿ ಸಾಮ್ರಾಜ್ಯದ ಒಡೆಯ .
Tinu Kumari Success Story: ಸರ್ಕಾರಿ ನೌಕರಿ ಪಡೆಯಲು ಅನೇಕರು ಹಗಲಿರುಳು ಶ್ರಮಿಸಿದರೂ ಹಲವು ಬಾರಿ ಯಶಸ್ಸು ಸಿಗುವುದಿಲ್ಲ. ಇದೆಲ್ಲದರ ನಡುವೆ ಜಮುಯಿ ಯುವತಿಯೊಬ್ಬಳು ಅದ್ಭುತ ಸಾಧನೆ ಮಾಡಿದ್ದಾಳೆ. ಈಕೆ ಏಕಕಾಲದಲ್ಲಿ 5 ಸರ್ಕಾರಿ ಉದ್ಯೋಗ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ.
Free Drinking Water Company: ಭಾರತದಲ್ಲಿ ನೀರು ಕೊಡುವುದು ಪುಣ್ಯ ಕೆಲಸವೆಂದು ಪರಿನಗಿಸಲಾಗುತ್ತದೆ. ಅಮೇರಿಕಾದ ಕಂಪನಿಯೊಂದು ಪುಣ್ಯದ ಕೆಲಸ ಮಾಡುವುದರ ಜೊತೆಗೆ ಜೊತೆಗೆ ಹಣವನ್ನೂ ಗಳಿಕೆಮಾಡುತ್ತಿದೆ. ವಾಸ್ತವದಲ್ಲಿ, ಈ ಕಂಪನಿಯು ನೀರಿನ ಬಾಟಲಿಗಳಿಗೆ ಹಣವನ್ನು ಚಾರ್ಜ್ ಮಾಡುವುದಿಲ್ಲ. ಹಾಗಂತ ಈ ನೀರಿನಲ್ಲಿ ಯಾವುದೇ ದೋಷ ಇದೆ ಅಥವಾ ಕಂಪನಿ ಗುಪ್ತ ಷರತ್ತುಗಳನ್ನು ವಿಧಿಸುತ್ತಿದೆ ಎಂಬುದು ಇದರ ಅರ್ಥವಲ್ಲ. (Business News In Kannada)
Business Concept: ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಯುವ ರೈತ ಸಿದ್ಧೇಶ್ವರ ಬರ್ಬಡೆ ಪದವಿ ಮುಗಿಸಿ ನರ್ಸರಿ ಉದ್ಯಮ ಆರಂಭಿಸಿ ಇಂದು ವಾರ್ಷಿಕ 20 ಲಕ್ಷ ಲಾಭ ಗಳಿಸುತ್ತಿರುವ ಯುವ ರೈತ ಇಂದು ಎಲ್ಲರಿಗೂ ಮಾದರಿಯಾಗಿದ್ದಾರೆ.
IAS Story: ನಿಮ್ಮಲ್ಲಿ ಹಲವರು ಚಲನಚಿತ್ರಗಳಲ್ಲಿ ಐಎಎಸ್ ಅಧಿಕಾರಿಗಳ ಪಾತ್ರದಲ್ಲಿ ನಟಿಯರು ಮತ್ತು ನಟರು ಪಾತ್ರಗಳನ್ನು ನಿರ್ವಹಿಸುವುದನ್ನು ನೋಡಿರಬೇಕು. ಆದರೆ ನಿಜ ಜೀವನದಲ್ಲಿ ನಟಿ ಅಥವಾ ನಟ ಈ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಅಪರೂಪ.
Unique Business Idea: ಸ್ಕಾಟ್ಲೆಂಡ್ ನಲ್ಲಿ ನೌಕರಿ ಸಿಗಲಿಲ್ಲ ಎಂಬ ಕಾರಣಕ್ಕೆ ಪೂನಂ ಹತಾಶಳಾಗಲಿಲ್ಲ ಮತ್ತು ಏನಾದರು ಹೊಸ ಕೆಲಸ ಮಾಡಲು ಸಂಕಲ್ಪ ಮಾಡಿದಳು. ಇದಕ್ಕಾಗಿ ಆಕೆ ಸಂಶೋಧನೆ ಕೈಗೊಂಡಳು ಮತ್ತು ಈ ಅವಧಿಯಲ್ಲಿ ಯುರೋಪ್ ಹಾಗೂ ಅಮೇರಿಕಾದಂತಹ ದೇಶಗಳಲ್ಲಿ ನಿತ್ಯ ಹಲವಾರು ಟನ್ ಸ್ಕ್ರಾಪ್ ಕಾಗದಗಳನ್ನು ಎಸೆಯಲಾಗುತ್ತದೆ ಎಂಬುದನ್ನು ಕಂಡುಕೊಂಡಳು.
Money Earning Idea: ಕೃಷಿಯಲ್ಲಿನ ಯಂತ್ರಗಳು ಕೃಷಿ ಉತ್ಪಾದನೆ ಮತ್ತು ಉತ್ಪಾದಕತೆ ಎರಡನ್ನೂ ಹೆಚ್ಚಿಸುತ್ತವೆ, ಆದರೆ ಆರ್ಥಿಕ ಪರಿಸ್ಥಿತಿಯ ಕಾರಣ ಸಣ್ಣ ರೈತರಿಗೆ ಹೈಟೆಕ್ ಕೃಷಿ ಯಂತ್ರಗಳನ್ನು ಖರೀದಿಸಲು ಸಾಂದ್ಯವಾಗುವುದಿಲ್ಲ. ರೈತರ ಈ ಸಮಸ್ಯೆಗಳನ್ನು ಕಂಡು ಒಡಿಶಾದ ಗಂಜಾಮ್ ಜಿಲ್ಲೆಯ ನಿವಾಸಿ ತಾರಾ ಪ್ರಸಾದ್ ಗೌರ್ ಅವರು ಕಸ್ಟಮ್ ಹೈರಿಂಗ್ ಸೆಂಟರ್ ಸ್ಥಾಪಿಸಿದ್ದಾರೆ. ಕೃಷಿ ಯಂತ್ರಗಳನ್ನು ಬಾಡಿಗೆಗೆ ರೈತರಿಗೆ ನೀಡಿ ಅವರು ಹಣ ಗಳಿಕೆ ಮಾಡುತ್ತಿದ್ದಾರೆ.
Business Idea: ಸ್ಕಾಟ್ಲೆಂಡ್ ನಲ್ಲಿ ನೌಕರಿ ಸಿಗಲಿಲ್ಲ ಎಂಬ ಕಾರಣಕ್ಕೆ ಪೂನಂ ಹತಾಶಳಾಗಲಿಲ್ಲ ಮತ್ತು ಏನಾದರು ಹೊಸ ಕೆಲಸ ಮಾಡಲು ಸಂಕಲ್ಪ ಮಾಡಿದಳು. ಇದಕ್ಕಾಗಿ ಆಕೆ ಸಂಶೋಧನೆ ಕೈಗೊಂಡಳು ಮತ್ತು ಈ ಅವಧಿಯಲ್ಲಿ ಯುರೋಪ್ ಹಾಗೂ ಅಮೇರಿಕಾದಂತಹ ದೇಶಗಳಲ್ಲಿ ನಿತ್ಯ ಹಲವಾರು ಟನ್ ಸ್ಕ್ರಾಪ್ ಕಾಗದಗಳನ್ನು ಎಸೆಯಲಾಗುತ್ತದೆ ಎಂಬುದನ್ನು ಕಂಡುಕೊಂಡಳು.
ಈಗಾಗಲೇ ಪ್ರತಿಕ್ಷಾಗೆ ಇಂಡಿಯನ್ ಚಿಲ್ಡ್ರನ್ಸ್ ಟ್ಯಾಲೆಂಟ್ ಅವಾರ್ಡ್, ಇಂಡಿಯಾ ಸ್ಟಾರ್ ಐಕಾನ್ ಕಿಡ್ಸ್ ಅಚಿವರ್ಸ್ ಅವಾರ್ಡ್, ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್, ಸುವರ್ಣ ಸಾಧನಾ ಶ್ರೀ ಪ್ರಶಸ್ತಿ ಸೇರಿದಂತೆ ಸಾಲು ಸಾಲು ಪ್ರಶಸ್ತಿಗಳು ಹುಡುಕಿ ಬಂದಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.