ಕರ್ನಾಟಕದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಗೆ ಸ್ಪಂದಿಸಿ, ಸಂತ್ರಸ್ತ ರೈತರ ಸಂಕಷ್ಟವನ್ನು ನಿವಾರಿಸಲು ರಾಜ್ಯ ಸರ್ಕಾರವು ₹ 17,901.73 ಕೋಟಿಗಳ ಗಣನೀಯ ಸಹಾಯಕ್ಕಾಗಿ ಕೇಂದ್ರ ಸರ್ಕಾರವನ್ನು ಕೋರಿದೆ.
ರಾಜ್ಯದಲ್ಲಿ ಮುಂಗಾರು ಮುನಿಸು.. ರೈತರು ಕಂಗಾಲು..! ಗ್ಯಾರಂಟಿ ಯೋಜನೆಯಲ್ಲಿ ರೈತರನ್ನು ಮರೆಯಿತಾ ಸರ್ಕಾರ ಮುಂಗಾರು ಇಲ್ಲದೇ ಧಾರವಾಡದಲ್ಲಿ ಬರಗಾಲ ಛಾಯೆ..! ಇದುವರೆಗೂ ಶೇ.55 ರಷ್ಟು ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಕಳೆದ ತಿಂಗಳು ಸುರಿದ ಮಳೆಯಿಂದ ಬಿತ್ತನೆ ಮಾಡಿದ ರೈತರು
ಮಳೆಗಾಲದಲ್ಲಿ ಏಷ್ಟೇ ಎಚ್ಚರ ವಹಿಸಿದ್ರೂ ಒಂದು ಬಾರಿಯಾದ್ರೂ ಜ್ವರ, ಶೀತ, ನೆಗಡಿ ಕಾಣಿಸಿಕೊಳ್ಳುತ್ತೆ. ಈ ಬಾರಿಯ ಮಳೆಗಾಲ ಹೆಚ್ಚು ತೀವ್ರವಾಗಿದ್ದು, ಮಲೇರಿಯಾ, ಡೆಂಗ್ಯೂ, ಟೈಫಾಯ್ಡ್ ರೋಗಗಳು ಸುಲಭದಲ್ಲಿ ದಾಳಿ ಮಾಡಿಬಿಡುತ್ತಿವೆ. ಈ ಮಾನ್ಸೂನ್ ರೋಗಗಳು ಬಾರದಂತೆ ತಡೆಗಟ್ಟಲು ಹಾಗೂ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನಾವು ಹಲವು ಗೃಹ ಔಷಧಿಗಳ ಮೊರೆ ಹೋಗ್ತೀವಿ. ಅದ್ರಲ್ಲಿ ಬಿಸಿ ನೀರಿನ ಸೇವನೆ ಸರ್ವ ರೋಗಕ್ಕೂ ರಾಮಬಾಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಾಗಾಗಿ ಮಳೆಗಾಲದಲ್ಲಿ ಬಿಸಿ ನೀರಿನ ಉಪಯೋಗ ಹೇಗಿರಬೇಕು, ಅದ್ರಿಂದ ಸಿಗುವ ಆರೋಗ್ಯ ಪ್ರಯೋಜನೆಗಳೇನು? ಹೇಳ್ತೀವಿ, ಈ ಸ್ಟೋರಿ ನೋಡಿ.
Diabetes Control Tips : ಬೆರಳನ್ನು ಚುಚ್ಚುವ ಅವಶ್ಯಕತೆ ಇರದ ಕಂಟಿನ್ಯುಯಸ್ ಗ್ಲೂಕೋಸ್ ಮಾನಿಟರಿಂಗ್ (CGM) ಸಾಧನಗಳಂತಹ ಸಾಧನಗಳನ್ನು ಬಳಸಿಕೊಂಡು ಇದನ್ನು ಸುಲಭವಾಗಿ ಮಾಡಬಹುದು. ಅಂತಹ ಸಾಧನಗಳು ಟೈಮ್ ಇದು ಒಂದು ದಿನದ ಗ್ಲೂಕೋಸ್ ಮಟ್ಟಗಳು ನಿಗದಿತ ವ್ಯಾಪ್ತಿಯಲ್ಲಿ ಉಳಿಯುವ ಸಮಯವನ್ನು ಸೂಚಿಸುವ ಇನ್ ರೇಂಜ್ನಂತಹ ಮೆಟ್ರಿಕ್ಗಳನ್ನು ಹೊಂದಿವೆ.
ಜಿಲ್ಲೆಯ ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ಕೃಷಿ ಇಲಾಖೆಯಿಂದ 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ನಿಗದಿಪಡಿಸಿದ ವಿವಿಧ ಬೆಳೆಗಳಲ್ಲಿ ಬೆಳೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
Monsoon Hair Care Tips: ಯಾವುದೇ ಋತುಮಾನವಿರಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಹಾಗೆಯೇ, ಕೂದಲಿನ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ಬೇಕಾಗುತ್ತದೆ. ಇಲ್ಲದಿದ್ದರೆ, ಕೂದಲು ಶುಷ್ಕತೆ, ಜಿಗುಟುತನದಿಂದಾಗಿ ಹಾಳಾಗುತ್ತದೆ. ಇದಕ್ಕೆ ಮನ್ಸೂನ್ ಋತು ಕೂಡ ಹೊರತಾಗಿಲ್ಲ. ಮಾನ್ಸೂನ್ ನಲ್ಲಿಯೂ ಕೂದಲಿನ ಆರೈಕೆಗಾಗಿ ಸ್ಪೆಷಲ್ ಕೇರ್ ಬೇಕಾಗುತ್ತದೆ. ಇದಕ್ಕಾಗಿ, ನೀವು ಮನೆಯಲ್ಲಿಯೇ ಸುಲಭವಾಗಿ ಕೆಲವು ಹೇರ್ ಮಾಸ್ಕ್ಗಳನ್ನು ತಯಾರಿಸಬಹುದು.
ನೀರಿಲ್ಲದೇ ಕೆ.ಆರ್.ಎಸ್ ಜಲಾಶಯ ಖಾಲಿ.. ಖಾಲಿ! ಮುಂಗಾರು ಮಳೆ ಬಾರದೆ ಭರ್ತಿಯಾಗದ ಜಲಾಶಯ! ಕಳೆದ ವರ್ಷ ಜೂನ್ನಲ್ಲೇ ಭರ್ತಿಯಾಗಿದ್ದ ಕೆ.ಆರ್.ಎಸ್ ಡ್ಯಾಂ ನೀರಿಲ್ಲದೇ ಮಂಡ್ಯ ಜಿಲ್ಲೆಯ ಜನರು ಹಾಗೂ ರೈತರಲ್ಲಿ ಆತಂಕ
ಮುಂಗಾರು ಮಳೆಯ ಸಂದರ್ಭದಲ್ಲಿ ಗುಡುಗು ಸಿಡಿಲುಗಳು ಸರ್ವೇ ಸಾಮಾನ್ಯ ಈ ಹಿನ್ನಲೆಯಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರು ಮಳೆಗಾಲದಲ್ಲಿ ಕೃಷಿ ಕ್ಷೇತ್ರಕ್ಕೆ ಹೋಗುವುದನ್ನು ಅಥವಾ ಮರಗಳು, ವಿದ್ಯುತ್ ಕಂಬಗಳು ಅಥವಾ ಮಣ್ಣಿನಿಂದ ಮಾಡಿದ ತಾತ್ಕಾಲಿಕ ಮನೆಗಳ ಕೆಳಗೆ ನಿಲ್ಲದಂತೆ ವಿಪತ್ತು ನಿರ್ವಹಣಾ ಸಂಸ್ಥೆ ಮನವಿ ಮಾಡಿದೆ.
Hair care in Mansoon : ಮಳೆಗಾಲದಲ್ಲಿ ಕೂದಲ ರಕ್ಷಣೆಗೆ ಶಾಂಪೂ ಮತ್ತು ಕಂಡೀಷನರ್ನಲ್ಲಿ ಕೆಮಿಕಲ್ ಇರದಂತೆ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ನಿಮ್ಮ ಕೂದಲಿಗೆ ನಾವು ನೀಡುವ ಕಾಳಜಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಎಚ್ಚರಿಕೆಯಿಂದ ಸುರಕ್ಷತಾ ಸಲಹೆಗಳನ್ನು ಪಾಲಿಸಿ.
ಈ ಋತುವಿನಲ್ಲಿ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಇದರಿಂದಾಗಿ ದೇಹವು ತ್ವರಿತವಾಗಿ ರೋಗಗಳಿಗೆ ಗುರಿಯಾಗುತ್ತದೆ. ಅನೇಕ ರೋಗಗಳು ಮತ್ತು ಸೋಂಕುಗಳ ಅಪಾಯವೂ ಮಳೆಗಾಲದಲ್ಲಿ ಹೆಚ್ಚಾಗುತ್ತದೆ.
ಬಸವಸಾಗರ ಜಲಾಶಯವೂ ನಾಲ್ಕು ಜಿಲ್ಲೆಗಳ ರೈತರ ಜಮೀನಿಗೆ ನೀರೋದಗಿಸುತ್ತಿದೆ. ಯಾದಗಿರಿ, ವಿಜಯಪೂರ, ಕಲಬುರಗಿ, ರಾಯಚೂರ ಜಿಲ್ಲೆಗಳ ನಾಲ್ಕು ಲಕ್ಷಕ್ಕೂ ಅಧಿಕ ಹೆಕ್ಟರ್ ಪ್ರದೇಶಕ್ಕೆ ನೀರೋದೊಗಿಸು ಪ್ರಮುಖ ಜಲಾಶಯವಾಗಿದೆ ...
Weather Forcast: 2022 ರಲ್ಲಿ ದುರ್ಬಲ ಮುಂಗಾರಿನ ಹಿನ್ನೆಲೆ, ದೇಶದ ಕೃಷಿ ಕ್ಷೇತ್ರವು ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಆದರೆ ಇದೀಗ ಈ ಬಾರಿಯ ಮುಂಗಾರಿನ ಬಗ್ಗೆ ಸ್ಕೈಮೆಟ್ ಮಹತ್ವವ ಮುನ್ಸೂಚನೆಯನ್ನು ನೀಡಿದೆ, ಈ ಬಾರಿಯೂ ಕೂಡ ಮುಂಗಾರು ಉತ್ತಮವಾಗಿಲ್ಲ ಎಂದು ಸ್ಕೈಮೇಟ್ ಅಂದಾಜು ವ್ಯಕ್ತಪಡಿಸಿದೆ..
Monsoon Update: ಹವಾಮಾನ ಇಲಾಖೆ (IMD) ದೇಶಕ್ಕೆ ಮುಂಗಾರಿನ ಆಗಮನದ ದಿನಾಂಕವನ್ನು ನೀಡಿದೆ. ಮುಂದಿನ 2-3 ದಿನಗಳಲ್ಲಿ ಇಡೀ ಉತ್ತರ ಭಾರತದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಇದರಿಂದ ಬಿಸಿಲಿನ ತಾಪಕ್ಕೆ ತುತ್ತಾದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
Weather Update: ಮುಂಗಾರು ಕೊನೆಯ ಹಂತದಲ್ಲಿ ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗಿನ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಪ್ರತಿನಿತ್ಯದಂತೆ ಹಲವು ರಾಜ್ಯಗಳಲ್ಲಿ ಇಂದೂ ಸಹ ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ದೇಶದಾದ್ಯಂತ ಇಂದಿನ ಹವಾಮಾನದ ಸ್ಥಿತಿ ಹೇಗಿರಲಿದೆ ಎಂದು ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.