ಈ ಪಾತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ನವೀನ ಸಜ್ಜು ಅವರನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಪ್ರೇಕ್ಷಕರು ಈಗ ಅವರ ಪಾತ್ರ ಧೀಡಿರ್ ಕೊನೆಗೊಂಡಿದ್ದರಿಂದಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಧಾರವಾಹಿಯಲ್ಲಿ ಕೆಲವು ದ್ರಶ್ಯಗಳಂತೂ ಪ್ರೇಕ್ಷಕರನ್ನು ಬಹುವಾಗಿ ಕಾಡಿದ್ದವು
Amruthadhaare Kannada Serial Actress: ಕನ್ನಡ ಚಿತ್ರರಂಗದ ಮೂಲಕ ಸಿನಿ ಜೀವನವನ್ನು ಆರಂಭಿಸಿದ ನಟಿ ಛಾಯಾಸಿಂಗ್.. ಇವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಹೀಗೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಬಹುಭಾಷಾ ತಾರೆ ಎನಿಸಿಕೊಂಡಿದ್ದಾರೆ.. ಸದ್ಯ ಕಿರುತೆರೆಯಲ್ಲೂ ಸದ್ದು ಮಾಡುತ್ತಿರುವ ಇವರ ವಿದ್ಯಾರ್ಹತೆ ಏನು ಎನ್ನುವುದನ್ನು ಇದೀಗ ತಿಳಿಯೋಣ..
Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಮನೆಯಲ್ಲಿ ಇಲ್ಲಿದಿರುವಾಗ ಶಕುಂತಲಾ ಮತ್ತು ಜೈದೇವ ಮಲ್ಲಿಯ ಪ್ರಾಣಕ್ಕೆ ಅಪಾಯ ತರಲು ಪ್ಲಾನ್ ಮಾಡಿದಾಗ ಮಹಿಮಾ ಅತ್ತಿಗೆ ಪ್ರಾಣ ಉಳಿಸುತ್ತಾಳೆ.
Bhagyalakshmi Kannada Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಭಾಗ್ಯಾ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸಾಗಿದ್ದರಿಂದ ತಾಂಡವ್ ಹೊಟ್ಟೆ ಉರ್ಕೊಂಡಿದ್ದಾನೆ ಹಾಗೂ ಭಾಗ್ಯಾ ತನ್ನ ಯಶಸ್ಸಿನ ಕ್ರೆಡಿಟ್ ಅನ್ನು ಅತ್ತೆ ಕುಸುಮಾಗೆ ಕೊಟ್ಟಿದ್ದಾಳೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Amruthadhaare Kannada Serial: ಅಮೃತಧಾರೆ ಧಾರವಾಹಿಯಲ್ಲಿ ಜೈದೇವ್ ಚಿಕ್ಕಮಗಳೂರಿನ ಎಸ್ಟೇಟ್ಗಾಗಿ ಒಂದು ಕಡೆ ಗೌತಮ್ ವಿರುದ್ಧ ಕುತಂತ್ರ ಮಾಡಿದ್ದಾನೆ ಹಾಗೆಯೇ ತನ್ನ ಹೆಂಡತಿ ಮಲ್ಲಿಯನ್ನು ಕೊಲೆ ಮಾಡಿಸಲು ಕೂಡ ಖತರ್ನಾಕ್ ಪ್ಲಾನ್ ಮಾಡಿದ್ದಾನೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Bhagyalakshmi Kannada Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ದೇವಸ್ಥಾನದಲ್ಲಿ ಭಾಗ್ಯಾಗೆ ಶ್ರೇಷ್ಠಾ- ತಾಂಡವ್ ಮದುವೆ ಪತ್ರಿಕೆ ಸಿಗುತ್ತದೆ. ಹೆಂಡತಿ ಕೇಳಿದ ಪ್ರಶ್ನೆಗೆ ತಾಂಡವ್ ಗಡಗಡ ನಡುಗಿದ್ದಾನೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Bhagyalakshmi Kannada Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಕುಸುಮಾ ಮತ್ತು ಭಾಗ್ಯಾ ಇಬ್ಬರು ಕೆಲಸಕ್ಕಾಗಿ ಒಬ್ಬನೇ ಬ್ರೋಕರ್ ಅನ್ನು ಕುಡುಕಿಕೊಂಡು ಹೋಗಿದ್ದಾರೆ. ಹಾಗಿದ್ರೇ ಅತ್ತೆ ಸೊಸೆ ಇಬ್ಬರು ಒಂದೇ ಕಡಗೆ ಹೋಗಿದ್ದಾರಾ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Puttakkana Makkalu Kannada Serial: ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸಹನಾ ಸತ್ತು ಹೋಗಿದ್ದಾಳೆಂದು ಮನೆಯಲ್ಲಿ ಪುಟ್ಟಕ್ಕ ಸೇರಿ ಸ್ನೇಹಾ, ಸುಮ, ಮುರಳಿ ಹಾಗೂ ಎಲ್ಲರ ನೋವು ಮುಗಿಲು ಮುಟ್ಟಿದ್ದು, ಇನ್ನೊಂದೆಡೆ ಸಹನಾ ಸಾವಿನ ಬಗ್ಗೆ ವೀಕ್ಷಕರಿಗೆ ದೊಡ್ಡ ತಿರುವು ಸಿಕ್ಕಿದೆ. ಏನಿದು? ಇದೆ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Bhagyalakshmi Kannada Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಮನೆಯ ಅರ್ಧ ಖರ್ಚು ನಿಭಾಯಿಸಲು ಭಾಗ್ಯಾ, ಕುಸುಮಾ ಹಾಗೂ ಧರ್ಮರಾಜ್ ಕಷ್ಟ ಪಡುತ್ತಿದ್ದರೇ, ಇನ್ನೊಂದು ಕಡೆ ತಾಂಡವ್ ಮತ್ತು ಶ್ರೇಷ್ಠಗೆ ಚೆಲ್ಲಾಟವಾಗಿದೆ. ಇದರ ಕಂಪ್ಲೀಟ್ ಸೋರಿ ಇಲ್ಲಿದೆ.
Srirastu Shubhamastu Kannada Serial: ಶೀರಸ್ತು ಶುಭಮಸ್ತು ಧಾರವಾಹಿಯಲ್ಲಿ ತುಳಸಿಯನ್ನು ನಿಂದಿಸಲು ಹೋದ ಅಭಿಯ ಮೇಲೆ ಅವಿನಾಶ್ ಕೈ ಮಾಡಲು ಮುಂದಾಗುತ್ತಾನೆ. ಹಾಗಿದ್ರೆ ಅಭಿ ಹೇಳಿದ್ದೇನು? ಅವಿನಾಶ್ ಅಭಿಯ ಮೇಲೆ ರೇಗಾಡಲು ನಿಜವಾದ ಕಾರಣವೇನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Amruthadhaare Kannada Serial: ಅಮೃತಧಾರೆ ಧಾರವಾಹಿಯಲ್ಲಿ ಭೂಮಿಕಾ ತಾಯಿ ಮಂದಾಕಿನಿ ಅಳಿಯ ಗೌತಮ್ ಹುಟ್ಟುಹಬ್ಬಕ್ಕೆ ಎಲ್ಲರ ಮುಂದೆ ಸರವನ್ನು ಕೊರಳಿಗೆ ಹಾಕಿದ್ದಾಳೆ. ಇದರಿಂದ ಅವಾಂತರ ಸೃಷ್ಠಿಯಾಗಿದೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Seetha Rama Kannada Serial: ಸೀತಾ ರಾಮ ಧಾರವಾಹಿಯಲ್ಲಿ ಸೀತಾ ರಾಮ ಧಾರವಾಹಿಯಲ್ಲಿ ಸಿಹಿ ಸೀತಾ ಮಗಳು ಎನ್ನುವ ಸತ್ಯವನ್ನು ಸತ ಸಿಹಿಯೇ ಹೇಳುತ್ತಾಳೆ. ಈ ವಿಚಾರವನ್ನು ಕೇಳಿದ ಸೂರಿಗೆ ಆಘಾತವಾಗಿ ಬೇಸರವಾಗುತ್ತದೆ. ಇದರ ಕಂಪ್ಲೀಟ್ ಸೋರಿ ಇಲ್ಲಿದೆ.
Puttakana Makkalu Kannada Serial: ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸಹನಾ ತನ್ನ ಗಂಡನ ಮನೆಯಲ್ಲಿ ಅನುಭವಿಸಿದ ಸಂಕಷ್ಟದಿಂದ ನ್ಯಾಯಕ್ಕಾಗಿ ಕೋರ್ಟ್ಗೆ ಹೋದರೆ ಅಲ್ಲಿ ಆಕೆಯ ಬಿಗ್ ಶಾಕ್ ಆಗುತ್ತದೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Seetha Rama Kannada Serial: ಸೀತಾ ರಾಮ ಸೀರಿಯಲ್ನಲ್ಲಿ ಸಹಿ ಅಂಜಲಿ ಪೋನ್ನಲ್ಲಿ ರುದ್ರಪ್ರತಾಪ್ ಫೋಟೋ ನೋಡಿ ಗಾಬರಿಯಾಗುತ್ತಾಳೆ. ರಾಮ್ ಸಿಹಿಗಾಗಿ ಆಕೆಯ ಮನೆಗೆ ಇಬ್ಬರು ಬಾರ್ಡಿಗಾರ್ಡ್ಸ್ ವ್ಯವಸ್ಥೆಯನ್ನು ಮಾಡಿ ಕಳುಹಿಸುತ್ತಾನೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.