Signs Of Death: ಹಿಂದೂ ಧರ್ಮದ ಎಲ್ಲಾ 18 ಪುರಾಣಗಳಲ್ಲಿ ಗರುಡ ಪುರಾಣವು ಬಹಳ ಮಹತ್ವದ್ದಾಗಿದೆ. ಇದು ವಿಷ್ಣು ಮತ್ತು ಅವನ ವಾಹನ ಗರುಡನ ನಡುವಿನ ಸಂಭಾಷಣೆಯನ್ನು ವಿವರಿಸುತ್ತದೆ. ಈ ಪುರಾಣದಲ್ಲಿ, ಸಾವಿನ ರಹಸ್ಯಗಳು ಮತ್ತು ನಂತರದ ಪರಿಣಾಮಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗಿದೆ.
Garuda Purana Niti : ಗರುಡ ಪುರಾಣದಲ್ಲಿ ಮಾನವ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ. ಈ ನೀತಿಗಳನ್ನು ಸರಿಯಾಗಿ ಅಳವಡಿಸಿಕೊಳ್ಳುವುದರಿಂದ, ಒಬ್ಬ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಮೋಸಹೋಗುವುದಿಲ್ಲ ಮತ್ತು ಯಶಸ್ಸಿನ ಏಣಿಯ ಮೇಲೆ ಏರಲು ಪ್ರಾರಂಭಿಸುತ್ತಾನೆ.
Garuda Purana Death Secrets: ಗರುಡ ಪುರಾಣದ ಪ್ರಕಾರ, ಸಾವಿನ ನಂತರ ಮಾನವ ದೇಹದ ಆತ್ಮವು ತನ್ನ ಸ್ವಂತ ಮನೆಯಲ್ಲಿ 13 ದಿನಗಳವರೆಗೆ ಇರುತ್ತದೆ. ಅದಕ್ಕಾಗಿಯೇ ಸಾವಿನ ನಂತರ 13 ದಿನಗಳವರೆಗೆ ಅನೇಕ ವಿಧಿಗಳನ್ನು ನಡೆಸಲಾಗುತ್ತದೆ. ಸತ್ತವರ ಆತ್ಮಕ್ಕಾಗಿ ಪ್ರತಿದಿನ ಆಹಾರವನ್ನು ಇಡಲಾಗುತ್ತದೆ. ಇದರ ನಂತರ, ಹದಿಮೂರನೆಯ ದಿನದಂದು ಪಿಂಡದಾನ ಮಾಡಲಾಗುತ್ತದೆ.
Garuda Purana: ಗರುಡ ಪುರಾಣದಲ್ಲಿ ಮಾನವ ಜೀವನದ ಬಗ್ಗೆ ಹಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತದೆ.
Garuda Purana Punishments in Kannada : ಹಿಂದೂ ಧರ್ಮದಲ್ಲಿ, ಮಾ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಜೀವನದಲ್ಲಿ ಅಪಾರವಾದ ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯಲು, ಲಕ್ಷ್ಮಿ ದೇವಿಯ ಅನುಗ್ರಹವನ್ನು ಹೊಂದಿರಬೇಕು. ಜನನ-ಮರಣ, ಮರಣಾನಂತರದ ಕರ್ಮಗಳ ಫಲ, ಆತ್ಮದ ಪ್ರಯಾಣ ಮತ್ತು ಕರ್ಮಕ್ಕನುಗುಣವಾಗಿ ಶಿಕ್ಷೆಯ ಬಗ್ಗೆ ಗರುಡ ಪುರಾಣದಲ್ಲಿ ಅನೇಕ ವಿಷಯಗಳನ್ನು ಹೇಳಲಾಗಿದೆ.
ಗರುಡ ಪುರಾಣದಲ್ಲಿ ಸಾವಿಗೆ ಸಂಬಂಧಿಸಿದ ಕೆಲವು ರಹಸ್ಯಗಳನ್ನು ಮತ್ತು ವ್ಯಕ್ತಿಯ ಮರಣವನ್ನು ಸೂಚಿಸುವ ವಿಷಯಗಳ ಬಗ್ಗೆ ಹೇಳಲಾಗಿದೆ. ಸಾವು ಹತ್ತಿರವಾದಾಗ ಸಾಯುತ್ತಿರುವ ವ್ಯಕ್ತಿಯು ಅನೇಕ ಮುನ್ಸೂಚನೆಗಳನ್ನು ಪಡೆಯಲು ಪ್ರಾರಂಭಿಸುತ್ತಾನೆ.
Signs Of Death In Garuda Purana : ಹಿಂದೂ ಧರ್ಮದ ಎಲ್ಲಾ 18 ಪುರಾಣಗಳಲ್ಲಿ, ಗರುಡ ಪುರಾಣದ ಪ್ರಾಮುಖ್ಯತೆಯನ್ನು ಹೆಚ್ಚು ಪರಿಗಣಿಸಲಾಗಿದೆ. ಇದು ವಿಷ್ಣು ಪುರಾಣದ ಒಂದು ಭಾಗವಾಗಿದೆ, ಇದರಲ್ಲಿ ವಿಷ್ಣುವನ್ನು ದೇವತೆ ಎಂದು ಪರಿಗಣಿಸಲಾಗುತ್ತದೆ.
Garuda Purana: ವ್ಯಕ್ತಿಯ ಕೆಟ್ಟ ಅಭ್ಯಾಸಗಳು ಆತನ ಜೀವನದ ಸ್ಥಿತಿ ಮತ್ತು ದಿಕ್ಕನ್ನು ನಿರ್ಧರಿಸುತ್ತವೆ. ಗುರುಡ ಪುರಾಣದಲ್ಲಿ ಇಂತಹ ಕೆಲವು ಅಭ್ಯಾಸಗಳ ಬಗ್ಗೆ ಹೇಳಲಾಗಿದೆ. ಈ ಕೆಟ್ಟ ಅಭ್ಯಾಸಗಳಿಂದ ಯಾವಾಗಲೂ ದೂರವಿರಬೇಕು. ಇಲ್ಲದಿದ್ದರೆ ಸಂಪತ್ತಿನ ದೇವತೆಯಾದ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ.
ಸಾಮಾನ್ಯವಾಗಿ ಜನರು ಎಷ್ಟೇ ಹಣ ಸಂಪಾದಿಸಿದರೂ ತಮ್ಮ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಅರೇ ಇವತ್ತೇ ಸಂಬಳ ಬಂತು ಗುರು, ಆಗ್ಲೆ ಖಾಲಿ ಆಯ್ತು ಅಂತ ಎಲ್ಲರೂ ಅಂತಾರೆ. ಅಲ್ಲದೆ, ಕಷ್ಟ ಪಟ್ಟು ಹಣ ಗಳಿಸಿದ್ರೂ ಕೊನೆಗೆ ಬೊಗಸೆಯಲ್ಲಿಡಿದ ನೀರು ಹರಿದುಹೋಗುವಂತೆ ಹಣ ಖರ್ಚಾಗುತ್ತದೆ. ಯಾಕೆ ಹೀಗಾಗುತ್ತಿದೆ ಎಂದು ನೀವು ಹಲವಾರು ಬಾರಿ ಯೋಚಿಸಿದ್ದೀರಾ?.. ಹೌದು... ಕಷ್ಟ ಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಅಂದ್ರೆ ಬೇಸರವಾಗುತ್ತದೆ. ಇಂತಹ ಸಮಸ್ಯೆಗಳಿಗೆ ನೀವು ಗರುಡ ಪುರಾಣದಿಂದ ಉತ್ತರ ಪಡೆಯಬಹುದು.
Garuda Purana: ಗರುಡ ಪುರಾಣದಲ್ಲಿ ಜನನ, ಮರಣ ಮತ್ತು ಪುನರ್ಜನ್ಮದ ಬಗ್ಗೆ ಬಹಳ ಮುಖ್ಯವಾದ ವಿಷಯಗಳನ್ನು ಹೇಳಲಾಗಿದೆ. ಇದರಲ್ಲಿ ಮಕ್ಕಳ ಸಾವು ಮತ್ತು ನಂತರ ಅವರ ಆತ್ಮಗಳ ಪ್ರಯಾಣದ ಬಗ್ಗೆ ಬಹಳ ಮುಖ್ಯವಾದ ಉಲ್ಲೇಖವನ್ನು ಮಾಡಲಾಗಿದೆ.
Garuda Puran About After Death: ಕುಟುಂಬದಲ್ಲಿ ಯಾರಾದರೂ ಮರಣ ಹೊಂದಿದ ನಂತರ ಕೆಲವು ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಸೂರ್ಯಾಸ್ತದ ನಂತರ ಅಂತಿಮ ವಿಧಿಗಳನ್ನು ಎಂದಿಗೂ ನಡೆಸಲಾಗುವುದಿಲ್ಲ. ಮನೆಯ ಹಿರಿಯ ಮಗ ಮಾತ್ರ ಶವದ ಸಂಸ್ಕಾರ ಮಾಡಬೇಕು. ಅಷ್ಟೇ ಅಲ್ಲದೆ, ಮೃತ ದೇಹವನ್ನು ಎಂದಿಗೂ ಒಂಟಿಯಾಗಿ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ.
Dead Persons Clothes: ಯಾವುದೇ ವ್ಯಕ್ತಿಯ ಮರಣದ ನಂತರ, ಕುಟುಂಬದ ಸದಸ್ಯರು ಆ ವ್ಯಕ್ತಿಯ ಬಟ್ಟೆಗಳನ್ನು ದಾನ ಮಾಡುತ್ತಾರೆ. ಆದರೆ, ಸತ್ತವರ ಬಟ್ಟೆಯನ್ನು ಏಕೆ ಹಾಕುವುದಿಲ್ಲ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಹಲವು ಬಾರಿ ಉದ್ಭವಿಸಿರಬೇಕು. ಇದರ ಹಿಂದಿನ ಕಾರಣವನ್ನು ಗರುಡ ಪುರಾಣದಲ್ಲಿ ವಿವರಿಸಲಾಗಿದೆ.
Garuda Purana : ಹಿಂದೂ ಧರ್ಮದಲ್ಲಿ ಒಟ್ಟು ನಾಲ್ಕು ವೇದಗಳು ಮತ್ತು 18 ಮಹಾಪುರಾಣಗಳಿವೆ. ಇವುಗಳಲ್ಲಿ ಒಬ್ಬ ವ್ಯಕ್ತಿಯ ಮರಣದ ನಂತರ ಓದುವುದು ಗರುಡ ಪುರಾಣ. ಗರುಡ ಪುರಾಣದಲ್ಲಿ ಮಾನವರ ಜೀವನ ಮತ್ತು ಮರಣಕ್ಕೆ ಸಂಬಂಧಿಸಿದ ಅನೇಕ ರಹಸ್ಯಗಳನ್ನು ತಿಳಿಸಲಾಗಿದೆ,
Tips To Live Long Life: ಗರುಡ ಪುರಾಣದಲ್ಲಿ ವಿಷ್ಣು ದೇವ ಹಾಗೂ ಆವು ವಿಷ್ಣುವಿನ ವಾಹನ ಗರುಡನ ನಡುವೆ ನಡೆಯುವ ಸಂವಾದದ ವರ್ಣನೆ ಇದೆ. ಇದರಲ್ಲಿ ಜೀವನ ಹಾಗೂ ಮೃತ್ಯುವಿನ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದೆ.
ಗರುಡ ಪುರಾಣವು ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಒಂದಾಗಿದೆ, ಅದರಲ್ಲಿ ತಿಳಿಸಲಾದ ವಿಷಯಗಳನ್ನು ಅನುಸರಿಸುವ ಮೂಲಕ ನೀವು ಯಶಸ್ಸನ್ನು ಪಡೆಯುವುದು ಮಾತ್ರವಲ್ಲ, ಇದು ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡುತ್ತದೆ. ಅದೇ ಸಮಯದಲ್ಲಿ, ಅಂತಹ ಕೆಲವು ವಿಷಯಗಳನ್ನು ಸಹ ಅದರಲ್ಲಿ ಉಲ್ಲೇಖಿಸಲಾಗಿದೆ
ಹಿಂದೂ ಧರ್ಮದಲ್ಲಿ ಮೃತ ದೇಹವನ್ನು ಸುಡುವುದಕ್ಕೂ ಸಂಪ್ರದಾಯವಿದೆ. ಇನ್ನು ಗರುಡ ಪುರಾಣವು ಇದಕ್ಕೆ ಸಂಬಂಧಿಸಿದ ಕೆಲವು ಶಾಸನಗಳನ್ನು ಹೇಳುತ್ತದೆ. ಒಬ್ಬ ವ್ಯಕ್ತಿ ಮೃತಪಟ್ಟರೆ ಆ ಮೃತದೇಹವನ್ನು ಸೂರ್ಯಾಸ್ತದ ನಂತರ ಸುಡುವುದಿಲ್ಲ. ಹಾಗೆಯೇ ಮೃತ ದೇಹವನ್ನು ಒಬ್ಬಂಟಿಯಾಗಿ ಬಿಡುವುದಿಲ್ಲ. ಇದಕ್ಕೆ ಕಾರಣ ಏನುಗೊತ್ತಾ. ಇಲ್ಲಿದೆ ನೋಡಿ ಉತ್ತರ.
Know Your Next Birth: ಒಬ್ಬ ವ್ಯಕ್ತಿ ತಾನು ಈ ಜನ್ಮದಲ್ಲಿ ಮಾಡುವ ಕರ್ಮಗಳ ಆಧಾರದ ಮೇಲೆ ಸ್ವರ್ಗ ಅಥವಾ ನರಕದಲ್ಲಿ ಜಾಗ ಪಡೆಯುತ್ತಾನೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇದರ ಜೊತೆಗೆ ವ್ಯಕ್ತಿಯ ಈ ಜನ್ಮದ ಕರ್ಮಗಳು ಆತನ ಮುಂದಿನ ಜೀವನದಲ್ಲಿ ಅವನು ಯಾವ ರೂಪವನ್ನು ಪಡೆಯುತ್ತಾನೆ ಎಂಬುದನ್ನು ಸಹ ನಿರ್ಧರಿಸುತ್ತವೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.