ಸಂಸದ ಶ್ರೀನಿವಾಸ್‌ ಪ್ರಸಾದ್ ನಿಧನಕ್ಕೆ ಯಡಿಯೂರಪ್ಪ‌ ಸಂತಾಪ

  • Zee Media Bureau
  • Apr 29, 2024, 06:28 PM IST


ಕೆಲವು‌ ದಿನಗಳ ಹಿಂದೆ ಅನೇಕ ವಿಚಾರಗಳು ಚರ್ಚೆ ಮಾಡಿದ್ದರು. ರಾಜಕೀಯ ಮುತ್ಸದ್ದಿಯನ್ನ ಕಳೆದುಕೊಂಡು ದೇಶ ಬಡವಾಗಿದೆ. ಸಂಸದ ಶ್ರೀನಿವಾಸ್‌ ಪ್ರಸಾದ್ ನಿಧನಕ್ಕೆ ಯಡಿಯೂರಪ್ಪ‌ ಸಂತಾಪ.

Trending News