Viral Animal Video: ಮನುಷ್ಯನಿಗೆ ಮಾನಸಿಕವಾಗಿ ಕಿರಿಕಿರಿ ಆದಾಗ ಅಥವಾ ಒತ್ತಡಗಳಿಗೆ ಸಿಲುಕಿದಾಗ ಹೆಚ್ಚಿನವರು ಯೋಗ ಮಾಡುವುದು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಎಂದಾದರೂ ಪ್ರಾಣಿಗಳು ಯೋಗ ಮಾಡುವುದನ್ನು ನೋಡಿದ್ದಿರಾ.. ಇಲ್ಲಿದೆ ನೋಡಿ.
World Theatre day 2023: ಪ್ರಪಂಚದಾದ್ಯಂತ ಜನರಿಗೆ ರಂಗಭೂಮಿಯ ಮಹತ್ವದ ಕುರಿತು ಅರಿವು ಮೂಡಿಸಲು ಪ್ರತಿ ವರ್ಷ ಮಾರ್ಚ್ 27 ರಂದು ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ 1961 ರಿಂದ ಆರಂಭಗೊಂಡಿದೆ.
Solar System: ಈ ಅದ್ಭುತ ದೃಶ್ಯವನ್ನು ನೋಡಲು, ಜನರು ತಮ್ಮ ಮನೆಗಳ ಛಾವಣಿಯ ಮೇಲೆ ಹತ್ತಿ ಈ ಐತಿಹಾಸಿಕ ಖಗೋಳ ಘಟನೆಯನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿಯುತ್ತಿರುವುದು ಕಂಡುಬಂದಿತು. ಇದನ್ನು ನೋಡಿದ ನಂತರ, ಈ ಅದ್ಭುತ ದೃಶ್ಯದ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಸ್ಥೂಲಕಾಯತೆಯು ಜನರಿಗೆ ದೊಡ್ಡ ಸಮಸ್ಯೆಯಾಗುತ್ತಿದೆ. ಈ ನಡುವೆ ಸ್ಥೂಲಕಾಯಕ್ಕೆ ಸಂಬಂಧಿಸಿದ ಹೊಸ ವರದಿಯೊಂದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಮುಂದಿನ 12 ವರ್ಷಗಳಲ್ಲಿ ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಅಧಿಕ ತೂಕ ಅಥವಾ ಬೊಜ್ಜು ಹೊಂದಿರುತ್ತಾರೆ ಎಂದು ವರದಿ ಹೇಳುತ್ತದೆ.
Man cut his penis while dreaming: ಈ ಘಟನೆ ನಡೆದಿರೋದು ಘಾನಾದಲ್ಲಿ. ಇಲ್ಲೊಬ್ಬ ರೈತ ತನ್ನ ಹೆಂಡತಿಗೆ ರಾತ್ರಿ ಊಟ ತಯಾರಿಸಲು ಸಹಾಯ ಮಾಡುತ್ತಿದ್ದನಂತೆ. ಈ ಸಂದರ್ಭದಲ್ಲಿ ಮೇಕೆಯನ್ನು ಕಡಿದು ಹತ್ಯೆ ಮಾಡಿದ್ದಾನೆ. ಆದ್ರೆ ಇದೆಲ್ಲಾ ಕನಸು. ಕನಸಿನಲ್ಲಿ ಮೇಕೆ ಕಡಿಯಲು ಹೋಗಿ, ತನ್ನ ಶಿಶ್ನವನ್ನೇ ಕತ್ತರಿಸಿಕೊಂಡಿದ್ದಾನೆ ಈ ಭೂಪ.
ವೈದ್ಯಕೀಯ ಪ್ರಕಾರ, ದಿನಕ್ಕೆ ಆರು ಬಾರಿ ಮೂತ್ರ ವಿಸರ್ಜಿಸಿದರೆ ಉತ್ತಮ ಆರೋಗ್ಯದ ಲಕ್ಷಣ ಎಂದು ಹೇಳಲಾಗುತ್ತಿದೆ. ಆದರೆ ಇಲ್ಲೊಬ್ಬ 30 ವರ್ಷದ ಯುವತಿ 14 ತಿಂಗಳವರೆಗೂ ಮೂತ್ರ ಮಾಡದೇ ಬದುಕಿದ್ದಾಳೆ ಎಂದರೆ ನಂಬುತ್ತೀರಾ? ಹೌದು, ನಂಬಲೇಬೇಕು.
Iran Earthquake: ಇರಾನ್ನ ಪಶ್ಚಿಮ ಅಜರ್ಬೈಜಾನ್ ಪ್ರಾಂತ್ಯದ ಖೋಯ್ ಕೌಂಟಿ ಬಳಿ ಸ್ಥಳೀಯ ಕಾಲಮಾನ 6:46 ಗಂಟೆಗೆ ಸಂಭವಿಸಿದ ಭೂಕಂಪವು 8 ಕಿಮೀ ಆಳವನ್ನು ಹೊಂದಿದೆ. 5.6 ತೀವ್ರತೆಯ ಭೂಕಂಪದಲ್ಲಿ ಗಾಯಗೊಂಡವರ ಸಂಖ್ಯೆ 165 ಕ್ಕೆ ಏರಿದೆ.
Symptoms of TB: ಇಂದಿನ ಯುಗದಲ್ಲಿ ಟಿಬಿ ಚಿಕಿತ್ಸೆ ಸಾಧ್ಯವಿದ್ದರೂ ಅದನ್ನು ಮೊದಲ ಹಂತದಲ್ಲಿ ಪತ್ತೆ ಹಚ್ಚಿದರೆ ಆಗುವ ದೊಡ್ಡ ನಷ್ಟವನ್ನು ತಪ್ಪಿಸಬಹುದು. ಕ್ಷಯರೋಗದ ಎಚ್ಚರಿಕೆಯ ಚಿಹ್ನೆಯನ್ನು ಹೇಗೆ ಗುರುತಿಸುವುದು ಎಂದು ನಮಗೆ ತಿಳಿಯೋಣ.
Trending Video: ಬಾಳೆಹಣ್ಣು ಬಹುತೇಕ ಜನರಿಗೆ ಇಷ್ಟವಾಗುವ ಹಣ್ಣುಗಳಲ್ಲಿ ಒಂದು. ಬಾಳೆಯನ್ನು ಆರೋಗ್ಯಕ್ಕೂ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಹೀಗಾಗಿ ಬಾಳೆ ಹಣ್ಣನ್ನು ನೀವೆಲ್ಲರೂ ಹಲವು ಬಾರಿ ನೋಡಿರಬಹುದು, ಆದರೆ ಇಂದು ನಾವು ನಿಮಗೆ ತೋರಿಸಲು ಹೊರಟಿರುವ ವಿಡಿಯೋದಲ್ಲಿನ ಬಾಳೆ ಹಣ್ಣನ್ನು ನೋಡಿ ನೀವೂ ಕೂಡ ಒಂದು ಕ್ಷಣ ನಿಬ್ಬೇರಗಾಗುವಿರಿ.
Girlfriend on Rent: ಈ ದೇಶದಲ್ಲಿ ಜನಸಂಖ್ಯೆ ತುಂಬಾ ಕಡಿಮೆ ಆಗುತ್ತಿರುವ ಹಿನ್ನಲೆಯಲ್ಲಿ ಅಲ್ಲಿನ ಸರ್ಕಾರ ಇದೀಗ 3 ಮಕ್ಕಳನ್ನು ಹೊಂದಲು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದೆಯಂತೆ. ಈ ನಡುವೆ ಅಲ್ಲಿ ಹೊಸ ಉದ್ಯಮವೊಂದು ಸಖತ್ ಸದ್ದು ಮಾಡುತ್ತಿದೆ. ಅದುವೇ ಬಾಯ್ಫ್ರೆಂಡ್, ಗರ್ಲ್ಫ್ರೆಂಡ್, ಪತ್ನಿ ಬಾಡಿಗೆಗೆ...
ಉಕ್ರೇನ್ನಲ್ಲಿನ ಯುದ್ಧವನ್ನು ನಿಲ್ಲಿಸಲು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಅವರ ರಷ್ಯಾದ ಸಹವರ್ತಿ ವ್ಲಾಡಿಮಿರ್ ಪುಟಿನ್ ಅವರು ಶಾಂತಿ ಮಾತುಕತೆಗೆ ಕರೆ ನೀಡಿದ್ದಾರೆ, ಉಕ್ರೇನ್ನಲ್ಲಿನ ಯುದ್ಧವನ್ನು ನಿಲ್ಲಿಸಲು ಉಭಯ ನಾಯಕರು ಸಹಿ ಮಾಡಿದ ಜಂಟಿ ಹೇಳಿಕೆಯಲ್ಲಿ ಮಾಸ್ಕೋ ಫೆಬ್ರವರಿಯಲ್ಲಿ ಹೊರಡಿಸಿದ ಚೀನಾದ ಶಾಂತಿ ಪ್ರಸ್ತಾಪಗಳನ್ನು ಸ್ವಾಗತಿಸುತ್ತದೆ ಎಂದು ಹೇಳಿದೆ.
Saddest city in the world: ರಾಸಾಯನಿಕ ಮಳೆ, ಶೂನ್ಯಕ್ಕಿಂತ ಕಡಿಮೆ ತಾಪಮಾನ ಮತ್ತು ಹಾನಿಕಾರಕ ಅನಿಲಗಳ ನಡುವೆ 45 ದಿನಗಳವರೆಗೆ ಕತ್ತಲೆಯಲ್ಲಿ ಯಾರಿಂದಾದರೂ ಬದುಕಲು ಸಾಧ್ಯವೇ? ಇಂದು ನಾವು ಹೇಳುತ್ತಿರುವ ಸುದ್ದಿಯು ಇದಕ್ಕೆ ಸಂಬಂಧಪಟ್ಟಿದೆ. ಇದು ವಿಚಿತ್ರ ಎನಿಸಿದರೂ ಜಗತ್ತಿನ ಅತ್ಯಂತ ದುಃಖಕರ ನಗರ ಎಂಬ ಕುಖ್ಯಾತಿಗೆ ಕಾರಣವಾಗಿದೆ.
Earthquake: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ತೀವ್ರತೆಯ ಭೂಕಂಪ ಸಂಭವಿಸಿದ್ದು ಮಾನವ, ಪ್ರಾಣಿ ಸೇರಿದಂತೆ ಎಲ್ಲವೂ ನೆಲಸಮವಾಗಿವೆ. ಭೀಕರ ಭೂಕಂಪಯು ಅಮಾಯಕರನ್ನು ಬಲಿ ಪಡೆದು ಜನಸಾಮನ್ಯರ ಕಣ್ಣಿರಿಗೆ ಕಾರಣವಾಗಿದೆ.
World Poetry Day 2023: ಇಂದು ವಿಶ್ವ ಕಾವ್ಯ ದಿನ. ಪ್ರತಿ ವರ್ಷ ಮಾರ್ಚ್ 21 ರಂದು ವಿಶ್ವ ಕಾವ್ಯ ದಿನವನ್ನು ಆಚರಿಸಲಾಗುತ್ತದೆ. ಈ ಈ ವರ್ಷದ ವಿಶ್ವ ಕಾವ್ಯ ದಿನದ ಥೀಮ್ ಏನಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Indian High Commission in London : ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ನ ಮೇಲಿದ್ದ ರಾಷ್ಟ್ರಧ್ವಜವನ್ನು ತೆಗೆದು ಹಾಕಲು ಯತ್ನಿಸಲಾಗಿದೆ. ಭದ್ರತಾ ವ್ಯವಸ್ಥೆಗಳ ಅನುಪಸ್ಥಿತಿಯ ಕುರಿತು ಭಾರತವು ಬ್ರಿಟಿಷ್ ರಾಜತಾಂತ್ರಿಕರಿಂದ ವಿವರಣೆಯನ್ನು ಕೇಳಿದೆ.
Mysterious light : ಸೇಂಟ್ ಪ್ಯಾಟ್ರಿಕ್ ಡೇ ಆಚರಿಸಲು ಸಮುದ್ರತೀರದಲ್ಲಿ ಉಪಸ್ಥಿತರಿದ್ದ ಸ್ಯಾಕ್ರಮೆಂಟೊ ಪ್ರದೇಶದ ಜನರು ಈ ನಿಗೂಢ ಬೆಳಕನ್ನು ವೀಕ್ಷಿಸಿದರು. ಆಕಾಶದಲ್ಲಿ ವಿಭಿನ್ನ ದೃಶ್ಯ ಕಂಡುಬಂದ ತಕ್ಷಣ, ಜನರು ವಿಡಿಯೋಗಳನ್ನು ಮಾಡಲು ಪ್ರಾರಂಭಿಸಿದರು.
Trending Video: ಈ ವಿಡಿಯೋದಲ್ಲಿ ಯುವಕನೊಬ್ಬ ಕಾಗೆಯ ದಾಳಿಯಿಂದ ಭಾರಿ ತೊಂದರೆಗೊಳಗಾಗಿದ್ದಾನೆ. ಕಾಗೆ ಆತನಿಗೆ ಎಷ್ಟೊಂದು ಕಾಟ ಕೊಡುತ್ತಿದೆ ಎಂದರೆ, ಯುವಕನಿಗೆ ತನ್ನ ಪ್ರಾಣ ರಕ್ಷಿಸಿಕೊಳ್ಳಲು ಎಲ್ಲಿಗೆ ಹೋಗಬೇಕು ಎಂಬುದೇ ಅರ್ಥವಾಗುತ್ತಿಲ್ಲ.
ಋಷಿಕೇಶದಲ್ಲಿರುವ ವಿಭಿನ್ನ-ಅಶಕ್ತ ಕಲಾವಿದೆ : ಜೀವನವು ಕಷ್ಟಕರವಾಗಿದೆ ಎಂದು ನಾವು ಭಾವಿಸುವ ಸಂದರ್ಭಗಳು ಎದುರಾಗುತ್ತವೆ, ಅದಕ್ಕೆ ಬೇಕಾಗಿರುವುದು ಆತ್ಮವಿಶ್ವಾಸ ಎಂದು ನಮಗೆ ತಿಳಿದಿದೆ. ಅದಕ್ಕೆ ಜೀವಂತ ಉದಾಹರಣೆ ವಿಕಲಚೇತನ ಅಂಜನಾ ಮಲಿಕ್. ಅವಳಿಗೆ ಕೈಗಳಿಲ್ಲ ಆದರೆ ಅವಳ ಕನಸುಗಳನ್ನು ಗೆಲ್ಲುವ ಬಯಕೆ ಇದೆ.
Ecuador Earthquake Updates: ದಕ್ಷಿಣ ಅಮೆರಿಕದ ಈಕ್ವೆಡಾರ್ನಲ್ಲಿ ಭಾರಿ ಭೂಕಂಪ ಸಂಭವಿಸಿದೆ. ಭೂಕಂಪದಿಂದಾಗಿ ನಗರದಾದ್ಯಂತ ಅಪಾರ ಹಾನಿಯಾಗಿದೆ. ಭೂಕಂಪದಿಂದಾಗಿ 13 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ.
Russia Ukraine War: ಉಕ್ರೇನ್ ಪ್ರದೇಶದಿಂದ ರಷ್ಯಾಕ್ಕೆ ಮಕ್ಕಳನ್ನು ಅಕ್ರಮವಾಗಿ ಗಡೀಪಾರು ಮಾಡಿದ ಆರೋಪದ ಮೇಲೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.