Unknown Facts: ದಾಳಿಂಬೆ ಬಳಿಕ ಏನನ್ನು ಸೇವಿಸಿದರೆ ಸಾವು ಸಂಭವಿರುತ್ತದೆ?

Unknown Facts: ಇಂದು ನಾವು ನಿಮಗಾಗಿ ಕೆಲವು ವಿಶೇಷ ಸಾಮಾನ್ಯ ಜ್ಞಾನ ಪ್ರಶ್ನೆಗಳನ್ನು ತಂದಿದ್ದೇವೆ. ಇವುಗಳನ್ನು ತಿಳಿದುಕೊಳ್ಳುವ ಮೂಲಕ ನೀವು UPSC ಮತ್ತು SSC ಯಂತಹ ಪರೀಕ್ಷೆಗಳ ಸಾಮಾನ್ಯ ಜ್ಞಾನ ವಿಭಾಗವನ್ನು ಸುಲಭವಾಗಿ ಪಾಸಾಗಬಹುದು.  

Written by - Nitin Tabib | Last Updated : Jul 9, 2023, 07:08 PM IST

    ಲಿಚಿ ತಿನ್ನುವುದರಿಂದ ಯಾವ ರೋಗ ವಾಸಿಯಾಗುತ್ತದೆ?

    ಪಕ್ಷಿಗಳಂತೆ ಗೂಡಿನಲ್ಲಿ ವಾಸಿಸುವ ಹಾವು ಯಾವುದು?

    ಹಾರ್ಡ್ ಕರೆನ್ಸಿಯ ಅರ್ಥವೇನು? ಉತ್ತರಕ್ಕಾಗಿ ಲೇಖನ ಓದಿ

Unknown Facts: ದಾಳಿಂಬೆ ಬಳಿಕ ಏನನ್ನು ಸೇವಿಸಿದರೆ ಸಾವು ಸಂಭವಿರುತ್ತದೆ? title=

Unknown Facts: ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಸರ್ಕಾರಿ ಉದ್ಯೋಗ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ಇಂದು ನಾವು ನಿಮಗಾಗಿ ಕೆಲವು ವಿಶೇಷ ಸಾಮಾನ್ಯ ಜ್ಞಾನ ಪ್ರಶ್ನೆಗಳನ್ನು ತಂದಿದ್ದೇವೆ. ಇವುಗಳನ್ನು ತಿಳಿದುಕೊಳ್ಳುವ ಮೂಲಕ ನೀವು UPSC ಮತ್ತು SSC ಯಂತಹ ಪರೀಕ್ಷೆಗಳ ಸಾಮಾನ್ಯ ಜ್ಞಾನ ವಿಭಾಗವನ್ನು ಸುಲಭವಾಗಿ ಪಾಸಾಗಬಹುದು.

ಲಿಚಿ ತಿನ್ನುವುದರಿಂದ ಯಾವ ರೋಗ ವಾಸಿಯಾಗುತ್ತದೆ?
ಲಿಚಿ ತಿನ್ನುವುದರಿಂದ ಹೃದಯಾಘಾತವನ್ನು ಗುಣಪಡಿಸಬಹುದು.

ಪಕ್ಷಿಗಳಂತೆ ಗೂಡಿನಲ್ಲಿ ವಾಸಿಸುವ ಹಾವು ಯಾವುದು?
ನಾಗರಹಾವು ಪಕ್ಷಿಗಳಂತೆ ಗೂಡು ಕಟ್ಟಿಕೊಂಡು ಬದುಕುತ್ತದೆ.

ಹಾರ್ಡ್ ಕರೆನ್ಸಿಯ ಅರ್ಥವೇನು?
ಬೇಡಿಕೆಗಿಂತ ಕಡಿಮೆ ಪೂರೈಕೆ ಇರುವ ಕರೆನ್ಸಿಯನ್ನು ಹಾರ್ಡ್ ಕರೆನ್ಸಿ ಎಂದು ಕರೆಯಲಾಗುತ್ತದೆ.

ಅಶೋಕನು ಮಾಡಿದ ಭಾರತದ ಲಾಂಛನವಾದ 'ಸಿಂಹ ಸ್ತಂಭ' ಉತ್ತರ ಪ್ರದೇಶದಲ್ಲಿ ಎಲ್ಲಿದೆ?
ಅಶೋಕನು ನಿರ್ಮಿಸಿದ ಭಾರತದ ರಾಜ ಮುಂದ್ರೆ 'ಸಿಂಹಸ್ತಂಭ' ಉತ್ತರ ಪ್ರದೇಶದ ಸಾರನಾಥದಲ್ಲಿದೆ.

ಯಾವ ದಿನದಂದು ವರ್ಷದ ದೀರ್ಘ ರಾತ್ರಿ ಇರುತ್ತದೆ ?
ಇಡೀ ವರ್ಷದ ದೀರ್ಘ ರಾತ್ರಿಯ ದಿನ ಎಂದರೆ ಅದು ಡಿಸೆಂಬರ್ 22.

ಯಾವ ದೇಶವನ್ನು ಉದಯಿಸುವ ಸೂರ್ಯನ ನಾಡು ಎಂದು ಕರೆಯಲಾಗುತ್ತದೆ?
ಜಪಾನ್ ಅನ್ನು ಉದಯಿಸುವ ಸೂರ್ಯನ ಭೂಮಿ ಎಂದು ಕರೆಯಲಾಗುತ್ತದೆ.

ಹಸಿ ಇರುವಾಗ ಸಿಹಿ ಮತ್ತು ಹಣ್ಣಾದಾಗ ಹುಳಿ ಅಥವಾ ಕಹಿ ರುಚಿ ಕೊಡುವ ಹಣ್ಣು ಯಾವುವು?
ಪೈನಾಪಲ್ ಒಂದೇ ಒಂದು ಹಣ್ಣು ಹಸಿ ಇರುವಾಗ ಸಿಹಿ ಮತ್ತು ಹಣ್ಣಾದಾಗ ಹುಳಿ ಅಥವಾ ಕಹಿ ಟೇಸ್ಟ್ ಹೊಂದಿರುತ್ತದೆ. 

ಮೊದಲ ಜಲನೌಕೆಯನ್ನು ನಿರ್ಮಿಸಿದ ದೇಶ ಯಾವುದು?
ಇಡೀ ವಿಶ್ವದಲ್ಲಿಯೇ ಮೊಟ್ಟಮೊದಲು ನೀರಿನ ಮೇಲೆ ಓಡುವ ಹಡಗನ್ನು ತಯಾರಿಸಿದ್ದು ಬ್ರಿಟನ್.

ಇದನ್ನೂ ಓದಿ-Career Options At Home ವಿವಾಹಿತ ಮಹಿಳೆಯರು ಈ ವೃತ್ತಿ ಆಯ್ಕೆ ಮಾಡಿಕೊಂಡು, ಮನೆಯಿಂದಲೇ ಕೈತುಂಬಾ ಸಂಪಾದಿಸಬಹುದು!

ತನ್ನ ಸಾವಿನ ಸಮಯವನ್ನು ಮುಂಚಿತವಾಗಿ ತಿಳುದುಕೊಳ್ಳುವ ಚೇವಿ ಯಾವುದು? 
'ಚೇಳು'  ಒಂದೇ ಒಂದು ಪ್ರಾಣಿಗೆ ತನ್ನ ಸಾವಿನ ಸಮಯದ ಬಗ್ಗೆ ಮುಂಚಿತವಾಗಿ ತಿಳಿಯುತ್ತದೆ.

ಇದನ್ನೂ ಓದಿ-ಎಲ್ಲರಂತೆ ನಿಮಗೂ ಗರ್ಲ್ ಫ್ರೆಂಡ್ ಇರಬೇಕು ಎಂಬ ಆಸೆಯೇ? ಈ ಲೇಖನ ನಿಮಗಾಗಿ

ದಾಳಿಂಬೆ ಹಣ್ಣನ್ನು ತಿಂದು ಏನನ್ನು ಸೇವಿಸಿದರೆ ವ್ಯಕ್ತಿ ಸಾಯಬಹುದು?
ದಾಳಿಂಬೆ ನಂತರ ಹಾಲು ಕುಡಿಯುವುದರಿಂದ ವ್ಯಕ್ತಿ ಸಾವನ್ನಪ್ಪಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News