ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸತನದ ಕಾರ್ಯಕ್ರಮಗಳನ್ನು ನೀಡುವಲ್ಲಿ ಸದಾಕಾಲ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಸ್ಟಾರ್ ಸುವರ್ಣ, ಪ್ರೇಕ್ಷಕರಿಗೆ ಇನ್ನಷ್ಟು ಮನೋರಂಜನೆ ನೀಡಲು ಹೊತ್ತು ತರ್ತಿದೆ ಹೊಸ ಗೇಮ್ ಶೋ "ಸುವರ್ಣ Jackpot" .
ಇದನ್ನೂ ಓದಿ: ಐವತ್ತು ವರ್ಷಗಳ ಬಳಿಕ ವಿಪರೀತ ರಾಜಯೋಗ, ಬುಧನ ಕೃಪೆಯಿಂದ ಈ ಜನರ ಬ್ಯಾಂಕ್ ಬ್ಯಾಲೆನ್ಸ್ ದುಪ್ಪಟ್ಟು!
DK Shivakumar : ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ವೀಕೆಂಡ್ ವಿಥ್ ರಮೇಶ್ ಶೊನಲ್ಲಿ ಸಾಧಕರ ಕುರ್ಚಿ ಮೇಲೇರಿ ತಮ್ಮ ಹಳೇ ದಿನಗಳ ಸಿಹಿ ಕಹಿ ನೆನಪುಗಳನ್ನು ಮೆಲುಕು ಹಾಕಿದರು. ಬಾಲ್ಯದಿಂದ ಪ್ರಸ್ತುತ ಡಿಸಿಎಂ ಸ್ಥಾನದವರೆಗೂ ಜೀವನದಲ್ಲಿ ನಡೆದ ಏರಿಳಿತಗಳನ್ನು ನೆನಪಿಸಿಕೊಂಡಿದ್ದಾರೆ.
ಕನ್ನಡದ ಜನಪ್ರಿಯ ವಾಹಿನಿ, ಎಲ್ಲರ ಮನೆಮಾತಾಗಿರುವ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರತಿ ಯೊಬ್ಬರ ಮನ ಮುಟ್ಟಿತ್ತು. ಇತ್ತೀಚಿಗೆ ವೀಕೆಂಡ್ ವಿತ್ ರಮೇಶ್ ಮತ್ತೇ ಬರ್ತಿದೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡಿತ್ತು. ಇದೀಗ ವಾಹಿನಿ ಅಧಿಕೃತ ಘೋಷಣೆ ಮಾಡಿದೆ. ವೀಕೆಂಡ್ ವಿತ್ ರಮೇಶ್ ಸೀಸನ್-5 ಬಹುನಿರೀಕ್ಷೆಯ ಟೆಲಿವಿಷನ್ ಶೋ ಕಿರುತೆರೆ ಮೇಲೆ ಮತ್ತೆ ಅಬ್ಬರಿಸಲು ಟೈಮ್ ಫಿಕ್ಸ್ ಆಗಿದೆ..!
Weekend With Ramesh 5: ಬಹುನಿರೀಕ್ಷಿತ ಕನ್ನಡದ ಸಾಧಕರನ್ನು ಕೊಂಡಾಡುವ ಏಕೈಕ ಟಿವಿ ರಿಯಾಲಿಟಿ ಶೋ ವೀಕೆಂಡ್ ವಿಥ್ ರಮೇಶ್. ಹಲವು ಸಾಧಕರನ್ನು ಅರಸಿ ಆರಿಸಿ ತಂದು ಸಾಮಾನ್ಯ ವ್ಯಕ್ತಿ ಸಾಧಕನಾದ ಕತೆಯನ್ನು ಜನರಿಗೆ ಹೇಳುವ ಟಿವಿ ಶೋ. ಜೀವನದ ಬಂಡಿ ಸಾಗಿಸುತ್ತ ಬೆಟ್ಟದಂತಹ ಸಾಧನೆ ಶಿಖರವೇರುವ ಕನಸು ಹೊತ್ತ ಅದೆಷ್ಟೋ ಜನರಿಗೆ ಈ ಶೋ ಸ್ಫೂರ್ತಿ ನೀಡುತ್ತದೆ.
ರಾಜ ರಾಣಿ ಕಿರುತೆರೆಯಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿರೋ ವಿಭಿನ್ನ ಶೋ ಎಂದು ಹೇಳಬಹುದು. ರಿಯಲ್ ಜೋಡಿಗಳ ರಿಯಾಲಿಟಿ ಶೋ ಈಗ ಬರೊಬ್ಬರಿ 12 ಜೋಡಿಗಳ ನೋವು-ನಲಿವುಗಳನ್ನ ಜನರ ಮುಂದೆ ಪ್ರಸ್ತುತಪಡಿಸಿದೆ. ಅದು ಸೆಲೆಬ್ರಿಟಿ ಕಪಲ್ ಆಗಿರಲಿ, ಅಥವಾ ಸಾಮಾನ್ಯ ಜೋಡಿಯೇ ಆಗಿರಲಿ ಎಲ್ಲ ಸಂಸಾರದ ಸಾರ ಹೊಂದಾಣಿಕೆ ಎಂಬ ಸೂಕ್ಷ್ಮತೆಯನ್ನು ಮನರಂಜನೆಯ ಮೂಲಕ ಜನರಿಗೆ ತಿಳಿಸಿದ ಕಾರ್ಯಕ್ರಮವೇ ರಾಜ ರಾಣಿ.
ಕನ್ನಡ ಕಿರುತೆರೆಯ ಬಹುನಿರೀಕ್ಷಿತ ರಿಯಾಲಿಟಿ ಶೋಗಳಲ್ಲಿ ‘ಬಿಗ್ ಬಾಸ್’ ಕೂಡ ಒಂದು. ಪ್ರತಿಯೊಬ್ಬರೂ ಈ ಶೋಗಾಗಿ ಕಾತರದಿಂದ ಕಾಯ್ತಿದ್ದಾರೆ. ಅದರಲ್ಲೂ ಕಳೆದ ಸೀಸನ್ ಜೂನ್ ತಿಂಗಳಲ್ಲಿ ಮುಗಿದಿತ್ತು. ‘ಮಜಾ ಭಾರತ’ದ ಮಂಜು ಪಾವಗಡ ವಿನ್ನರ್ ಆಗಿ ಹೊರಹೊಮ್ಮಿದ್ರು. ರೇಸರ್ ಅರವಿಂದ್ ಫಸ್ಟ್ ರನ್ನರ್ಅಪ್ ಸ್ಥಾನ ಗಿಟ್ಟಿಸಿಕೊಂಡ್ರೆ, ದಿವ್ಯಾ ಉರುಡುಗ ಸೆಕೆಂಡ್ ರನ್ನರ್ಅಪ್ ಆಗಿ ಮಿಂಚಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.