08-04-2024:ಈ ಕ್ಷಣದ ಪ್ರಮುಖ ಸುದ್ದಿಗಳು

 

  • Zee Media Bureau
  • Apr 9, 2024, 04:48 PM IST

ಇಂದಿನ ಪ್ರಮುಖ ಸುದ್ದಿಗಳು  : 
>> ಬೆಂಗಳೂರು ಟಾರ್ಗೆಟ್‌.. ಸತತ 12 ಗಂಟೆ ಪ್ರಚಾರ - ಸೌಮ್ಯರೆಡ್ಡಿ ಗೆದ್ದರೆ ನಾನು ಗೆದ್ದಂತೆ, ಮನದ ಮಾತು ಕೇಳಿ - ಭಾವನಾತ್ಮಕ ವಿಚಾರಕ್ಕೆ ಬಾಗಬೇಡಿ ಅಂದ್ರು ಸಿದ್ದು
>> ಬಿಜೆಪಿಯಲ್ಲಿ ಮುಗಿಯದ ಭಿನ್ನಮತ ಕಂಪನ - ಹಾಸನದಲ್ಲಿ ಪ್ರೀತಂ.. ಶಿವಮೊಗ್ಗದಲ್ಲಿ ಈಶ್ವರಪ್ಪ ಬಿರುಗಾಳಿ - ಎಲ್ಲಾ ಸರಿ ಹೋಗುತ್ತೆ, ವಿಜಯಣ್ಣ ಅಚಲ ವಿಶ್ವಾಸ
>> ಹಾಸನದಲ್ಲಿ 9 ಕೋಟಿ ರೂಪಾಯಿ ಮೌಲ್ಯದ ಮದ್ಯ ವಶ - ಅಬಕಾರಿ ಇಲಾಖೆ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ - ಬ್ರಿವರೀಸ್ ಫ್ಯಾಕ್ಟರಿ ಮೇಲೆ ರೇಡ್.. ಎಲ್ಲಾ ಸೀಜ್‌
>>  ರಸ್ತೆಯಲ್ಲಿ ಚಲಿಸುತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ - ಮಹಾರಾಷ್ಟ್ರ ಮೂಲದ ಚಾಲಕ ಪಾರು.. ಕಾರು ಭಸ್ಮ - ಬಸವಕಲ್ಯಾಣದ ನಗರದ ತ್ರಿಪುರಾಂತನಲ್ಲಿ ಅವಘಡ
>> ಮುಂಬೈ ಮೊದಲ ಗೆಲುವು.. ಹಾರ್ದಿಕ್ ಖುಷ್ -  ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 29 ರನ್‌ಗಳ ಆಘಾತ

Trending News