ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಜಮ್ಮು,ಪಾಟ್ನಾ ವಿಮಾನ ನಿಲ್ದಾಣಗಳಲ್ಲಿ ಕೊಯ್ಕೋಡ್ನಲ್ಲಿನ ವಿಮಾನ ಅಪಘಾತಕ್ಕೆ ಹೋಲುವ ದುರಂತ ಸಂಭವಿಸಬಹುದು ಎಂದು ವಾಯು ಸುರಕ್ಷತಾ ತಜ್ಞ ಕ್ಯಾಪ್ಟನ್ ಮೋಹನ್ ರಂಗನಾಥನ್ ತಿಳಿಸಿದ್ದಾರೆ.
ಸಂಭಾಷಣೆಯ ಸಮಯದಲ್ಲಿ, ಪ್ರಧಾನಿ ವಿನಾಯಕ್ ಅವರನ್ನು ಎಷ್ಟು ರಾಜ್ಯಗಳಲ್ಲಿ ಪ್ರಯಾಣಿಸಿದ್ದಾರೆ ಎಂದು ಕೇಳಿದರು. ಇದಕ್ಕೆ ವಿದ್ಯಾರ್ಥಿ 'ಕೇರಳ ಮತ್ತು ತಮಿಳುನಾಡು ಮಾತ್ರ' ಎಂದು ಹೇಳಿದರು.
ಈ ಭಾರವಾದ ಯಂತ್ರವನ್ನು ಮಹಾರಾಷ್ಟ್ರದಿಂದ ಕೇರಳಕ್ಕೆ ಟ್ರಕ್ನಲ್ಲಿ ಕಳುಹಿಸಲಾಗಿದ್ದು, ಕೇರಳ ತಲುಪಲು ಇದಕ್ಕೆ ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡಿದೆ. ಈ ಅವಧಿಯಲ್ಲಿ ಒಟ್ಟು ನಾಲ್ಕು ರಾಜ್ಯಗಳಿಂದ ಸಂಚರಿಸುವ ಮೂಲಕ ಈ ಯಂತ್ರ ಕೊನೆಗೆ ಭಾನುವಾರ ಕೇರಳಕ್ಕೆ ತಲುಪಿದೆ.
ಕೇರಳದಲ್ಲಿ ಗರ್ಭಿಣಿ ಆನೆಗೆ ಸ್ಫೋಟಕ ನೀಡಿದ ಘಟನೆಯ ಬಳಿಕ ಇದೀಗ ಇಂತಹುದೇ ಒಂದು ಹೃದಯವಿದ್ರಾವಕ ಘಟನೆ ಹಿಮಾಚಲ ಪ್ರದೇಶದಿಂದ ವರದಿಯಾಗಿದೆ. ಇಲ್ಲಿನ ಬಿಲಾಸ್ಪುರ್ ದಲ್ಲಿ ಗರ್ಭಿಣಿ ಹಸುವಿಗೆ ಸ್ಫೋಟಕಗಳನ್ನು ನೀಡಲಾಗಿದ್ದು, ಇದರಿಂದ ಹಸು ಗಾಯಗೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಯನ್ನು ಕೈಗೊಂಡಿದ್ದಾರೆ.
25 ವರ್ಷದ ಯುವತಿಗೆ ಪತಿ ಬಲವಂತವಾಗಿ ಮದ್ಯಪಾನ ಮಾಡಲು ಹೇಳಿ ತಮ್ಮ ಐದು ವರ್ಷದ ಮಗುವಿನ ಮುಂದೆ ತನ್ನ ನಾಲ್ವರು ಸ್ನೇಹಿತರ ಜೊತೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮತ್ತು ಕೇರಳದ ತಿರುವನಂತಪುರಂ ಬಳಿ ನಡೆದಿದೆ.
ಲಾಕ್ ಡೌನ್ ಹಿನ್ನಲೆ ಸಿಕ್ಕಿಬಿದ್ದ ಸಾವಿರಾರು ವಲಸಿಗರಿಗೆ ಬಸ್ಸುಗಳು ಮತ್ತು ಆಹಾರವನ್ನು ವ್ಯವಸ್ಥೆಗೊಳಿಸಿದ ನಂತರ, ಸೋನು ಸೂದ್ ಈಗ ಕೇರಳದಲ್ಲಿ ಸಿಲುಕಿರುವ 177 ಕಾರ್ಮಿಕರನ್ನು ಕರೋನವೈರಸ್ ಲಾಕ್ ಡೌನ್ ನಡುವೆ ವಿಮಾನದಲ್ಲಿ ಸಾಗಿಸಿದ್ದಾರೆ.
ಗೃಹ ಸಚಿವಾಲಯದ ಪ್ರಕಾರ ಇದು ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಏಪ್ರಿಲ್ 15ರಂದು ಎಂಎಚ್ಎ ಹೊರಡಿಸಿದ ಮಾರ್ಗಸೂಚಿಗಳನ್ನು ದುರ್ಬಲಗೊಳಿಸುವುದು ಮತ್ತು ಆದೇಶದ ಉಲ್ಲಂಘನೆಯಾಗಿದೆ.
ಕೇರಳ ಮೂಲದ ಇನ್ಸ್ಟಿಟ್ಯೂಟ್ ಕಡಿಮೆ ವೆಚ್ಚದ ರೋಗನಿರ್ಣಯ ಪರೀಕ್ಷಾ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಶುಕ್ರವಾರ ಪ್ರತಿಪಾದಿಸಿದ್ದಾರೆ, ಇದು ಎರಡು ಗಂಟೆಗಳಲ್ಲಿ ಕರೋನವೈರಸ್ COVID-19 ಅನ್ನು ಖಚಿತಪಡಿಸುತ್ತದೆ. ಒಂದೇ ಯಂತ್ರದಲ್ಲಿ ಒಂದೇ ಬ್ಯಾಚ್ನಲ್ಲಿ ಒಟ್ಟು 30 ಮಾದರಿಗಳನ್ನು ಪರೀಕ್ಷಿಸಬಹುದು ಎಂದು ಅವರು ಹೇಳಿದರು.
ಕರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಮಲೇಷ್ಯಾದಿಂದ ಇತ್ತೀಚೆಗೆ ಮರಳಿದ ಕೇರಳದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಎರ್ನಾಕುಲಂನ ಆಸ್ಪತ್ರೆಯಲ್ಲಿ ಅವನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹೇಳಿದ್ದಾರೆ. ಹಲವಾರು ಕಾಯಿಲೆಗಳೊಂದಿಗೆ ಕೊಚ್ಚಿಗೆ ಆಗಮಿಸಿದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಪ್ರತ್ಯೇಕ ವಾರ್ಡ್ಗೆ ದಾಖಲಿಸಲಾಯಿತು.
ಕೇರಳದಲ್ಲಿ ನೀರಿನ ಹರಿದುಬರುವ ನಳದಿಂದ ಸಾರಾಯಿ ಹರಿದುಬಂದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಪ್ರಕರಣ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಸಕ್ರೀಯರಾಗಿರುವ ಟ್ವಿಟ್ಟರ್ಥಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯವಾಡಲು ಆರಂಭಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.