ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡವು ತಂಡದ ಮೊತ್ತ 13 ರನ್ ಗಳಾಗುವಷ್ಟರಲ್ಲಿ ಟ್ರಾವೀಸ್ ಹೆಡ್ (0) ಹಾಗೂ ಅಭಿಷೇಕ್ ವರ್ಮಾ (3) ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರಿ ಆಘಾತವನ್ನು ಎದುರಿಸಿತು.
Virat Kohli: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಕೆಲ ವರ್ಷಗಳ ಹಿಂದೆ ಶಾಖಾಹಾರಿ ಆಹಾರ ತ್ಯಜಿಸಿದ್ದಾರೆ. ಒಂದು ಕಾಲದಲ್ಲಿ ಬಟರ್ ಚಿಕನ್ ಇಷ್ಟಪಡುತ್ತಿದ್ದ ವಿರಾಟ್, ಇದೀಗ ಮಾಂಸಹಾರ ಸೇವನೆ ಮಾಡುತ್ತಿಲ್ಲ.
Swapnil Singh Life story and RCB Selection: ಸಾಧನೆಗೆ ಪರಿಶ್ರಮ ಬಹಳಷ್ಟು ಮುಖ್ಯವಾಗುತ್ತೆ. ಸಾಧಿಸುವ ಛಲವಿದ್ದರೆ ಬೆಟ್ಟವನ್ನೂ ಎತ್ತಿಹಿಡಿಯಬಹುದು ಎಂಬ ಮಾತಿದೆ. ಪ್ರಸ್ತುತ ಜಗತ್ತಿನಲ್ಲಿ ಅನೇಕರು ಈ ಮಾತಿಗೆ ನಿದರ್ಶನದಂತೆ ನಿಲ್ಲುತ್ತಾರೆ. ಅದರಲ್ಲಿ ಒಬ್ಬರು ಆರ್ ಸಿಬಿ ತಂಡದ ಆಟಗಾರ.
IPL 2024 Qualifier 1, Head to Head: ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡ ಎಂಟನೇ ಬಾರಿಗೆ ಪ್ಲೇ ಆಫ್’ನಲ್ಲಿ ಆಡಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಇದುವರೆಗೆ ಪ್ಲೇ ಆಫ್’ನಲ್ಲಿ 13 ಪಂದ್ಯಗಳನ್ನು ಆಡಿದೆ. ಪ್ಲೇಆಫ್ ಸುತ್ತಿನಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) 13 ಪಂದ್ಯಗಳಲ್ಲಿ 8 ಗೆದ್ದಿದ್ದು, 3 ಪಂದ್ಯಗಳಲ್ಲಿ ಸೋತಿದೆ.
MS Dhoni Undergo Surgery: ಕಳೆದ ವಾರ (ಮೇ 18, ಶನಿವಾರ) ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಭಾರತೀಯ ಕ್ರಿಕೆಟ್ ತಂಡದ ಅನುಭವಿ ವಿಕೆಟ್ಕೀಪರ್-ಬ್ಯಾಟ್ಸ್ಮನ್ 'ವಿಚಲಿತ' ನೋಟದಿಂದ ಮೈದಾನದಿಂದ ಹೊರನಡೆದರು. ಆ ಬಳಿಕ ಇದು ಎಂ.ಎಸ್. ಧೋನಿಯವರ ಕೊನೆಯ ಐಪಿಎಲ್ ಪಂದ್ಯ ಎಂಬ ಬಗ್ಗೆ ಎಲ್ಲೆಡೆ ಭಾರೀ ಚರ್ಚೆಯಾಗುತ್ತಿದೆ.
Rohit Sharma-Star Sports: ಐಪಿಎಲ್ 2024 ರಲ್ಲಿ, ರೋಹಿತ್ ಅವರ ವೀಡಿಯೊ ವೈರಲ್ ಆಗಿತ್ತು, ಇದರಲ್ಲಿ ಹಿಟ್ಮ್ಯಾನ್ ಅಭಿಷೇಕ್ ನಾಯರ್ ಅವರೊಂದಿಗೆ ವೈಯಕ್ತಿಕ ಸಂಭಾಷಣೆ ನಡೆಸುತ್ತಿರುವುದು ಕಂಡುಬಂದಿದೆ.
MS Dhoni Bike: ಇದಾದ ಬಳಿಕ ಧೋನಿಯ ವೀಡಿಯೊ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಧೋನಿ ಬೈಕ್ ಓಡಿಸುತ್ತಿದ್ದು, ರಾಂಚಿಯಲ್ಲಿ ಬೀದಿಗಳಲ್ಲಿ ಜಾಲಿ ರೈಡ್ ಹೊರಟಿದ್ದಾರೆ. ಧೋನಿಗೆ ಬೈಕ್ ರೈಡಿಂಗ್ ಎಂದರೆ ತುಂಬಾ ಇಷ್ಟ ಎಂಬುದು ತಿಳಿದಿರುವ ವಿಷಯ. ಮಾಹಿತಿ ಪ್ರಕಾರ ಇವರ ಬಳಿ 100ಕ್ಕೂ ಹೆಚ್ಚು ಬೈಕ್ ಗಳ ಸಂಗ್ರಹವಿದೆ.
ms dhoni hand shake Video: ಟೀಂ ಇಂಡಿಯಾ ಅಥವಾ ಚೆನ್ನೈ ಸೂಪರ್ ಕಿಂಗ್ಸ್ ಆಗಿರಲಿ, ನಾಯಕತ್ವ ವಹಿಸಿಕೊಂಡಿದ್ದಾಗ ಧೋನಿ ಅನೇಕ ಬಾರಿ ಸಾವಧಾನದಿಂದ ನಿರ್ಧಾರಗಳನ್ನು ತೆಗೆದುಕೊಂಡಿರುವುದನ್ನು ನೋಡಿದ್ದೇವೆ. ಆದರೆ ಇತ್ತೀಚೆಗೆ ವೈರಲ್ ಆಗುತ್ತಿರುವ ವಿಡಿಯೋವೊಂದು ಧೋನಿಯ ‘ಕ್ಯಾಪ್ಟನ್ ಕೂಲ್’ ಪಟ್ಟಕ್ಕೆ ಧಕ್ಕೆ ತರುವಂತಿರೋದು ಸುಳ್ಳಲ್ಲ.
Chris gayle life story: ಜೀವನದಲ್ಲಿ ಎಂದಿಗೂ ಸೋಲಬಾರದು… ಒಬ್ಬ ವ್ಯಕ್ತಿಯು ಏನನ್ನಾದರೂ ಸಾಧಿಸಲು ಹೊರಟರೆ ಯಶಸ್ಸು ಮುಟ್ಟುವವರೆಗೆ ಎಷ್ಟೇ ಕಷ್ಟ ಬಂದರೂ ಅದನ್ನು ಹಿಮ್ಮೆಟಿಸಿಕೊಂಡು ಸಾಗಬೇಕು ಎಂಬ ಮಾತಿದೆ.
Virat Kohli and Chris Gayle: ಭಾರತೀಯ ಕ್ರಿಕೇಟಿಗ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಬೆಂಗಳೂರಿನಲ್ಲಿ ನಡೆದ ಪಂದ್ಯವನ್ನು ವೀಕ್ಷಿಸಲು ಬಂದ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ಗೆ ಮತ್ತೆ ಮುಂದಿನ ವರ್ಷ ಐಪಿಎಲ್ಗೆ ಮರಳಲಿ ವಿನಂತಿಸಿದ್ದಾರೆ.
ಇದೀಗ ರಾಜಸ್ಥಾನ ಮೂರನೇ ಸ್ಥಾನಕ್ಕೆ ಕುಸಿದಿರುವ ಹಿನ್ನಲೆಯಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸತತವಾಗಿ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಆಫ್ಗೆ ಲಗ್ಗೆಯಿಟ್ಟ ಆರ್ಸಿಬಿಗೆ ಎಲಿಮಿನೇಟರ್ ಪಂದ್ಯದಲ್ಲೂ ಗೆದ್ದು ಮುಂದಿನ ಹಂತಕ್ಕೇರುವ ವಿಶ್ವಾಸದಲ್ಲಿದೆ.
Pat Cummins about Abhishek Sharma: ಸನ್’ರೈಸರ್ಸ್ ಹೈದರಾಬಾದ್ ನಾಯಕ ಮತ್ತು ಅನುಭವಿ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಕೂಡ ಇವರ ಬಗ್ಗೆ ಮಾತನಾಡಿದ್ದು, “ಈ ಸ್ಫೋಟಕ ಬ್ಯಾಟ್ಸ್ಮನ್’ಗೆ ಬೌಲಿಂಗ್ ಮಾಡಲು ಇಷ್ಟಪಡುವುದಿಲ್ಲ. ಸಾಕಷ್ಟು ಭಯವಾಗುತ್ತೆ” ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.