HDK ಹೇಳಿಕೆಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

  • Zee Media Bureau
  • Dec 4, 2023, 09:47 PM IST

ರಾಜ್ಯದ ಹಣದಿಂದ ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು HDK ಹೇಳಿಕೆಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು ಪಾಪ ಹೆಚ್‌ಡಿಕೆ ಕೂಲಿ ಮಾಡಿ ರಾಜಕಾರಣ ಮಾಡ್ತಿದ್ದಾರೆ ಲಂಚ,ಸಹಾಯ, ದಾನ ಕೂಡ ಹೆಚ್‌ಡಿಕೆ ತೆಗೆದುಕೊಂಡಿಲ್ಲ ಪಾಪಾ ಅವರು ಹೇಳಲೆಬೇಕು.. ಅವರು ಹೇಳುವುದ್ದೇಲ್ಲ ಸತ್ಯ

Trending News